Urdu   /   English   /   Nawayathi

ಬೇ ನ್ಯೂಸ್

ಭಾರತೀಯ ಕರಾವಳಿ ನೌಕಾಪಡೆಯವರಿಂದ ಭಟ್ಕಳದ 23 ಮೀನುಗಾರರ ರಕ್ಷಣೆ

ಭಟ್ಕಳ: 18 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಭಟ್ಕಳದ ಸಮುದ್ರದಲ್ಲಿ ಭಾರತೀಯ ಕರಾವಳಿಯ ನೌಕಾಪಡೆಯವರು ತನ್ನ ರಾಜ್ದೂತ್ ಹಡಗಿನ ನೆರವಿನಿಂದ 23 ಮೀನುಗಾರರನ್ನು ರಕ್ಷಿಸಿದ್ದಾರೆ. ಭಟ್ಕಳದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿರುವ ಮಾವಿನಕುರ್ವೆ ಎಂಬಲ್ಲಿ ಇಂಜಿನ್ ಹಾಳಾಗಿ ನಿನ್ನೆಯಿಂದ ದೋಣಿಯೊಂದು ನಿಂತಿತ್ತು. ಕರ್ನಾಟಕ ಮತ್ತು ಗೋವಾಕ್ಕೆ ಸೇರಿದ ರಾಜ್ದೂತ್ ನೌಕಾಪಡೆಯ ಹಡಗು

Read More...

ಅಂತರ್​​ ಜಿಲ್ಲಾ ಕಳ್ಳನ ಬಂಧನ: 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ವಶಕ್ಕೆ

ಚಿಕ್ಕಮಗಳೂರು: 30 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅಂತರ್​​ ಜಿಲ್ಲಾ ಕಳ್ಳನನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಮೂಲದ ಸೂರಜ್ ಎಂಬ ವ್ಯಕ್ತಿಯನ್ನು ಚಿಕ್ಕಮಗಳೂರು ನಗರದ ಕೋಟೆ ಕೆರೆಯ ಹತ್ತಿರ ನಗರ ಪೊಲೀಸರು ದಾಳಿ ವಶಕ್ಕೆ ಪಡೆದು, ಲಕ್ಷಾಂತರ ಮೌಲ್ಯದ ವಸ್ತಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಬಾಳೆಹೊನ್ನೂರಿನಲ್ಲಿ 2 ಅಂಗಡಿ,

Read More...

ರೈತರ ಎಲ್ಲಾ ಸಾಲ ಮನ್ನಾ ಮಾಡಲಾಗಲ್ಲ: ಕೃಷಿಕರಿಗೆ ಶಾಕ್ ಕೊಟ್ಟ ಸಿಎಂ ಯಡಿಯೂರಪ್ಪ

ಬೆಳಗಾವಿ: 16 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ರೈತರ ಎಲ್ಲಾ ಸಾಲವೂ ಮನ್ನಾ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. "ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ, ನೆರೆಯಿಂದಾಗಿ ಅನೇಕ ಜಿಲ್ಲೆಗಳ ಜನ ಸಂಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅದರ ಹಣವನ್ನು ಪರಿಹಾರ ಕಾರ್ಯಕ್ಕೆ

Read More...
More
« First  <  Previous  Page 42 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا