Urdu   /   English   /   Nawayathi

ಗಲ್ಫ್ ಸಮಾಚಾರ

ಕೇರಳ ನಮ್ಮ ಯಶಸ್ಸಿನ ಮೂಲ, ಸಂಕಷ್ಟದಲ್ಲಿ ನೆರವಾಗುವುದು ನಮ್ಮ ಕರ್ತವ್ಯ: ಯುಎಇ

ಅಬುದಾಬಿ: 19 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕೇರಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ದೇಶ ಮಾತ್ರವಲ್ಲದೇ ವಿಶ್ವದ ಗಮನವನ್ನೂ ಕೂಡ ಸೆಳೆದಿದ್ದು, ಪ್ರವಾಹ ಪೀಡಿತ ಕೇರಳಕ್ಕೆ ನೆರವು ನೀಡುವುದಾಗಿ ಯುಎಇ ಸರ್ಕಾರ ಘೋಷಿಸಿದೆ.  ಈ ಬಗ್ಗೆ ಸ್ವತಃ ಯುಎಇ ಅದ್ಯಕ್ಷರಾದ ಶೇಖ್ ಖಲೀಫಾ ಅವರು ಪ್ರತಿಕ್ರಿಯಿಸಿದ್ದು, ಕೂಡಲೇ ಕೇರಳ ನಿರಾಶ್ರಿತರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ

Read More...

'ಪಾಕಿಸ್ತಾನ ದುಬಾರಿ ಬೆಲೆ ತೆರಬೇಕಾಗುತ್ತೆ'... ಯೋಧರ ಮೇಲಿನ ದಾಳಿಗೆ ಇರಾನ್​ ವಾರ್ನ್​​!

ದುಬೈ: 17 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ನರಿ ಬುದ್ಧಿಯ ಪಾಕಿಸ್ತಾನದ ಮೇಲೆ ಈಗ ಇರಾನ್‌ ಸೇನಾ ಮುಖ್ಯಸ್ಥ ಮೊಹ್ಮದ್‌ ಅಲಿ ಜಫಾರಿ ಬೆಂಕಿ ಉಗುಳಿದ್ದಾನೆ. ಉಗ್ರರ ಮೂಲಕ ತೆರೆಮರೆ ಯುದ್ಧ ನಡೆಸುವ ಭೂಲೋಕದ ಪಾಪಿಗಳಸ್ಥಾನಕ್ಕೆ ತಕ್ಕ ಬುದ್ಧಿ ಕಲಿಸೋದಾಗಿ ಅಬ್ಬರಿಸಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಇರಾನ್​​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿಗೆ 27 ಯೋಧರು ಬಲಿಯಾಗಿದ್ದರು. ಇದು ಪಾಕ್‌

Read More...

ಗಣಪತಿ ಆತ್ಮಹತ್ಯೆ ಕೇಸ್​: ಸಚಿವ ಜಾರ್ಜ್​ ಮೊದಲ ಆರೋಪಿ

ಬೆಂಗಳೂರು: ಡಿವೈಎಸ್​ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBI ದಾಖಲಿಸಿರುವ ಚಾರ್ಜ್​ ಶೀಟ್​​ ನಲ್ಲಿ ಸಚಿವ ಜಾರ್ಜ್​ ಮೊದಲ ಆರೋಪಿ ಎಂದು ಉಲ್ಲೇಖವಾಗಿದೆ. DYSP ಗಣಪತಿ ಕೇಸ್‌ನಲ್ಲಿ ಕೆ.ಜೆ.ಜಾರ್ಜ್‌ A1 ಆರೋಪಿಯಾಗಿದ್ದು, ಲೋಕಾಯುಕ್ತ ಐಜಿಪಿ ಪ್ರಣಬ್​ ಮೊಹಂತಿ​ 2ನೇ ಹಾಗೂ ರಾಜ್ಯಗುಪ್ತದಳ ಎಡಿಜಿಪಿ ಎ.ಎಂ.ಪ್ರಸಾದ್‌ 3ನೇ ಆರೋಪಿಯಾಗಿದ್ದಾರೆ. ಚೆನ್ನೈನ ಸಿಬಿಐ

Read More...
More
Page 1 of 2  Next  > 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا