Urdu   /   English   /   Nawayathi

ಬೇ ನ್ಯೂಸ್

ಮರಳು ಸಾಗಿಸುವ ಟಿಪ್ಪರ್ ವಾಹನ ಪಲ್ಟಿ

ಉಪ್ಪಿನಂಗಡಿ: 04 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ಹೆದ್ದಾರಿ ಎಪ್ಪತ್ತೈದರ ಬೊಳ್ನಾರು ಎಂಬಲ್ಲಿ ಮರಳು ಸಾಗಿಸುವ ಟಿಪ್ಪರ್ ವಾಹನವೊಂದು ಪಲ್ಟಿಯಾಗಿದೆ. ಟಿಪ್ಪರ್ ಚಾಲಕ ಅಪಾಯದಿಂದ ಪಾರಾಗಿದ್ದು, ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ ಎನ್ನಲಾಗಿದೆ. ಬಂಟ್ವಾಳದಿಂದ ಉಪ್ಪಿನಂಗಡಿಯ ಕಡೆಗೆ ಹೋಗುತ್ತಿದ್ದ ಟಿಪ್ಪರ್ ವಾಹನದ ಹಿಂಬಾಗದ ಪುಸ್ಸಿಂಗ್ ತುಂಡಾಗಿ ಬೇರ್ಪಟ್ಟ ಕಾರಣ ಚಾಲಕನ

Read More...

ಯಾವ ಅಸಮಾಧಾನವೂ ಇಲ್ಲ,ಮಂತ್ರಿಗಿರಿ ಕೇಳುವುದು ತಪ್ಪಾ?:ಸಿದ್ದರಾಮಯ್ಯ

ಬೆಂಗಳೂರು: 18 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್‌ ಪಕ್ಷದಲ್ಲಿ  ಯಾವುದೇ ಅಸಮಾಧಾನ ಇಲ್ಲ. ಎಲ್ಲವೂ ಸರಿಯಾಗಿ ಇದೆ. ಮಂತ್ರಿಗಿರಿ ಕೇಳಿದರೆ ಭಿನ್ನಮತ ಸ್ಫೋಟ ಅನ್ನುವುದು ಸರಿಯಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ  ಲಜ್ಜೆಗೆಟ್ಟ ಬಿಜೆಪಿ

Read More...

220 ಬಸ್ ಗಳಿಗೆ ಬಯೋ ಡೀಸೆಲ್‌ ಬಳಸಲು ಕೆಎಸ್ ಆರ್ ಟಿಸಿ ಸಿದ್ಧತೆ

ಬೆಂಗಳೂರು: 22 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಡೀಸೆಲ್ ಗೆ ಪರ್ಯಾಯವಾಗಿ ಜೈವಿಕ ಇಂಧನ ಬಳಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ಸಿದ್ಧತೆ ನಡೆಸಿದೆ. ಕೆಎಸ್ಆರ್ ಟಿಸಿ 8750 ಬಸ್ ಗಳು ನಿತ್ಯ 6 ರಿಂದ 7 ಲಕ್ಷ ಲೀಟರ್ ಡೀಸೆಲ್ ಕುಡಿಯುತ್ತಿದ್ದು, ಈ ಪೈಕಿ ಕನಿಷ್ಠ 220 ಬಸ್ ಗಳಿಗೆ ಸಂಪೂರ್ಣ ಅಥವಾ ಭಾಗಶಃ ಬಯೋ ಡೀಸೆಲ್

Read More...
More
« First  <  Previous  Page 100 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا