Urdu   /   English   /   Nawayathi

ಬೇ ನ್ಯೂಸ್

ಅಂಕೋಲಾ ಬಳಿ ಟ್ಯಾಂಕರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ, ನಾಲ್ವರು ಸಾವು

ಕಾರವಾರ: 14 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಟ್ಯಾಂಕರ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರ ಹಾರವಾಡ ಬಳಿ ನಡೆದಿದೆ.  ಮೃತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಪೋಟೋ ಸ್ಟುಡಿಯೋ ಮಾಲೀಕ ರಮೇಶ್ , ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮೀನಾ ಎಂದು

Read More...

ಸಾವಿನಲ್ಲಿ ಸಾರ್ಥ್ಯಕ್ಯ ಮೆರೆದ ಬೆಂಗಳೂರಿನ ಯುವಕ; ದೇಹದ ಅಂಗಾಂಗ ದಾನ

ಬೆಂಗಳೂರು: 06 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಅಪಘಾತವಾದ ನಂತರ ಮೆದುಳು ನಿಷ್ಕ್ರಿಯಗೊಂಡ 28 ವರ್ಷದ ಯುವಕನ ದೇಹದ ಪ್ರಮುಖ ಅಂಗಾಂಗಗಳನ್ನು 5 ಜನಕ್ಕೆ ದಾನ ಮಾಡಲಾಗಿದೆ. ಕಳೆದ ಭಾನುವಾರ ವೆಲ್ಲೂರ್ ಜಂಕ್ಷನ್ ಬಳಿ ಅಶೋಕ್ ಕುಮಾರ್ ಎಂಬುವವರಿಗೆ ತಲೆಗೆ ತೀವ್ರ ಏಟಾಗಿ ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರ ಮೆದುಳು

Read More...

ಜೀವ ಜಲಕ್ಕಾಗಿ ಪರದಾಟ ...40 ಅಡಿ ಬಾವಿಗಿಳಿದು ನೀರು ಹೊತ್ತು ತರುತ್ತಿರುವ ಮಹಿಳೆಯರು!

ರಾಯಚೂರು: 09 ಮೇ (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಂಡೆರಾವ್ ದೊಡ್ಡಿಯಲ್ಲಿ ನೀರಿಗಾಗಿ 40 ಅಡಿ ಆಳದ ಬಾವಿಗಿಳಿದು ಗ್ರಾಮಸ್ಥರು ನೀರನ್ನು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 40 ಅಡಿ ಆಳದ ಬಾವಿಯೊಳಗೆ ಏಣಿ ಇಟ್ಟು, ಜೀವದ ಹಂಗು ತೊರೆದು ಬಿಂದಿಗೆ ನೀರನ್ನ ಹೊತ್ತು ತರುವಂತಹ ಪರಿಸ್ಥಿತಿ ಇದೆ. ಇನ್ನು ಕುಡಿವ ನೀರಿಗಾಗಿ ಸರ್ಕಾರ ಕೋಟ್ಯಂ ತರ

Read More...
More
« First  <  Previous  Page 101 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا