Urdu   /   English   /   Nawayathi

ಬೇ ನ್ಯೂಸ್

‘ಸೈನಿಕರ ಸಾವಲ್ಲಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ’ : ಗುಂಡೂರಾವ್

ಬೆಂಗಳೂರು: 02 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಸೈನಿಕರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ದೇಶವನ್ನು ವಿಭಜನೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾದಲ್ಲಿ 40 ಮಂದಿ ಸೈನಿಕರ ಹತ್ಯೆಗೆ ಭದ್ರತೆಯ ಲೋಪವೇ ಕಾರಣ.

Read More...

ಮನೆ ಮಾಲೀಕನನ್ನು ಕಟ್ಟಿಹಾಕಿ 80 ಲಕ್ಷ ಹಣ, 1 ಕೆಜಿ ಚಿನ್ನ ದೋಚಿದ್ದ ಕಳ್ಳರು ಅರೆಸ್ಟ್

ಹಾಸನ: 05 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಬೆಲಿಯೇ ಎದ್ದು ಹೊಲ ಮೈದಂತೆ ಮನೆ ಯಜಮಾನನ್ನೇ ಕೆಲಸಗಾರರು ಕಟ್ಟಿಹಾಕಿ ಲಕ್ಷಾಂತರ ರೂ. ಹಣ ಹಾಗೊ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಸ್‍ಪಿ ಡಾ.ಎ.ಎನ್.ಪ್ರಕಾಶ್‍ಗೌಡ, ನಗರದ ಅಜಾದ್ ರಸ್ತೆಯಲ್ಲಿ ಇರುವ ಆಂತೋಣಿ ಅವರ ಮನೆಯಲ್ಲಿ ಕೆಲಸಕ್ಕೆ

Read More...

ಕೆಎಸ್​ಆರ್​ಟಿಸಿ ಬಸ್​ ಟಿಕೆಟ್​ ಹಿಂದೆ ಮತದಾನ ಜಾಗೃತಿ

ಬೆಂಗಳೂರು: 17 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಲೋಕಸಭಾ ಚುನಾವಣೆ‌ ಹಿನ್ನೆಲೆ ಈಗಾಗಲೇ‌ ಎಲ್ಲಡೆ ಬಿರುಸಿನ‌ ಪ್ರಚಾರ ಶುರುವಾಗಿದೆ. ‌ಇದರೊಟ್ಟಿಗೆ ಮತದಾರರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇವರಿಗೆ ಸಾಥ್ ನೀಡಲು ಕೆಎಸ್ ಆರ್ ಟಿಸಿ ನಿಗಮವೂ ಮುಂದಾಗಿದ್ದು, ಟಿಕೆಟ್ ಮತ್ತು ನಿಲ್ದಾಣಗಳಲ್ಲೂ ಡಿಸ್‌ಪ್ಲೇ ಬೋರ್ಡ್ ಗಳ ಮೂಲಕ

Read More...
More
« First  <  Previous  Page 40 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا