Urdu   /   English   /   Nawayathi

ಬೇ ನ್ಯೂಸ್

ಹೋವರ್ ಕ್ರಾಫ್ಟ್ ನಿಲ್ದಾಣಕ್ಕೆ ಜಮೀನು

ಕಾರವಾರ: 21 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ರಕ್ಷಣಾ ಕಾರ್ಯಗಳಿಗಾಗಿ ಜಿಲ್ಲೆಗೆ ಹೋವರ್ ಕ್ರಾಫ್ಟ್​ನ ಅವಶ್ಯಕತೆ ಇದೆ. ಅದರ ನಿಲ್ದಾಣ ಪ್ರಾರಂಭಿಸಲು ಕಡಲ ತೀರದಲ್ಲಿ ಜಮೀನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದರು. ಮಂಗಳೂರಿನಿಂದ ಶನಿವಾರ ನಗರದ ಟ್ಯಾಗೋರ್ ಕಡಲ ತೀರಕ್ಕೆ ಆಗಮಿಸಿದ ಕೋಸ್ಟ್​ಗಾರ್ಡ್​ನ ಹೋವರ್ ಕ್ರಾಫ್ಟ್ ಮೇಲೆ ಭಾನುವಾರ

Read More...

ಅಯೋಧ್ಯೆ ತೀರ್ಪು: ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಪೊಲೀಸರ ಸೂಚನೆಗಳು...

ಬೆಂಗಳೂರು: 09 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ವಿವಾದಿತ ಬಾಬ್ರಿ ಮಸೀದಿ ಮತ್ತು ರಾಮ ಜನ್ಮಭೂಮಿ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ನೀಡಿದ ಸೂಚನೆ ಇಲ್ಲಿದೆ. *ರಾಮ ಜನ್ಮಭೂಮಿ ಮತ್ತು ಬಾಬ್ರೀ

Read More...

ನೌಕರಿ ಕೊಡಿಸುವುದಾಗಿ 29.20 ಲಕ್ಷ ವಂಚನೆ

ಬೆಂಗಳೂರು: 24 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ₹29.20 ಲಕ್ಷ ಪಡೆದುಕೊಂಡು ವಂಚಿಸಿದ್ದ ಆರೋಪದಡಿ ವಿಜಯನಗರದ ನಿವಾಸಿ ಎನ್‌.ಆರ್‌. ಶ್ರೀನಿವಾಸ್‌ ಗೌಡ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆರೋಪಿಯಿಂದ ವಂಚನೆಗೀಡಾದ ಕನಕಪುರ ತಾಲ್ಲೂಕಿನ ನಿಡಗಲ್ಲು ಗ್ರಾಮದ ಕೃಷ್ಣೇ ಅರಸು ದೂರು ನೀಡಿದ್ದರು. ಪ್ರಕರಣ

Read More...
More
« First  <  Previous  Page 39 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا