Urdu   /   English   /   Nawayathi

ಬೇ ನ್ಯೂಸ್

ನಾಡ ಕಚೇರಿ ಮೇಲೆ ಡಿಸಿ ದಿಢೀರ್ ದಾಳಿ, ಸಿಕ್ಕಿಬಿದ್ದ ಏಜೆಂಟ್‍ಗಳು

ಬೆಂಗಳೂರು: 28 ನವೆಂಬರ್ (ಫಿಕ್ರೋಖಬರ್ ಸುದ್ದಿ) ಕಂದಾಯ ಇಲಾಖೆಯ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್‍ಶಂಕರ್ ಅವರು ಇಂದು ನಡೆಸಿದ ದಿಢೀರ್ ದಾಳಿಯಲ್ಲಿ ರಾಜಾಜಿನಗರದ ನಾಡ ಕಚೇರಿಯಲ್ಲಿ ಇಬ್ಬರು ಮಧ್ಯವರ್ತಿಗಳು ಸಿಕ್ಕಿಬಿದಿದ್ದಾರೆ. ನಾಡ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತೀವ್ರವಾಗಿದೆ. ಸರ್ಕಾರಿ

Read More...

ವಿದ್ಯಾರ್ಥಿಗೆ ಕರೆಂಟ್ ಶಾಕ್, 3 ಶಿಕ್ಷಕರಿಗೆ ಅಮಾನತಿನ ಶಾಕ್!

ಬಾಗಲಕೋಟೆ: 04 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಶಾಲಾ ವಿದ್ಯಾರ್ಥಿಯೊಬ್ಬ ಪಂಪ್ ಆಫ್ ಮಾಡುವ ವೇಳೆ ಕರೆಂಟ್ ಶಾಕ್ ಹೊಡೆದಿತ್ತು. ಈ ಸಂಬಂಧ ಶಾಲೆಯ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಜನವರಿ 23ರಂದ ಈ ಪ್ರಕರಣ ನಡೆದಿದ್ದು ಶಾಲೆಯ ಶಿಕ್ಷಕರು 9 ವರ್ಷದ ವಿದ್ಯಾರ್ಥಿ ಬಸವರಾಜು ಪಿ ಎಂಬಾತನಿಗೆ ಶಾಲೆಯ ಸಮಯದಲ್ಲಿ ಶೌಚಾಲಯವನ್ನು ಶುಚಿಗೊಳಿಸುವಂತೆ ಹೇಳಿದ್ದರು. ಅಂತೆ ಬಸವರಾಜು

Read More...

ನಮ್ಗೆ ಜಾತಿ ಮಾಡಿ ಗೊತ್ತಿಲ್ಲ, ಅಪ್ಪ ಅದನ್ನ ನಮಗೆ ಕಲಿಸಿಯೂ ಇಲ್ಲ.. ರೆಬೆಲ್‌ಸ್ಟಾರ್‌ ಪುತ್ರ ಅಭಿ ಖಡಕ್‌ ಮಾತು

ಮಂಡ್ಯ: 08 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ತಾಯಿಯ ಪರವಾಗಿ ಅಭಿಷೇಕ್‌ಗೌಡ ಅಂಬರೀಶ್ ಮತ ಭೇಟೆ ಆರಂಭ ಮಾಡಿದ್ದಾರೆ. ಸಂಜೆ ಸಮಯದಲ್ಲಿ ಬೀಡಿ ಕಾರ್ಮಿಕರ ಕಾಲೋನಿಗೆ ತೆರಳಿ ಮತ ಯಾಚನೆ ಮಾಡಿದ್ದಾರೆ. ಮಹಿಳೆಯರಿಗೆ ತಮ್ಮ ತಾಯಿಯ ಚಿಹ್ನೆ ಹಾಗೂ ಕ್ರಮ ಸಂಖ್ಯೆ ಬಗ್ಗೆ ಮಾಹಿತಿ ನೀಡಿದ ಅಭಿಷೇಕ್‌ಗೆ ಮುಸಲ್ಮಾನ್ ಪೇಟ ತೊಡುಸಿ ಅಭಿನಂದಿಸಲಾಯಿತು. ಪ್ರಚಾರದ ವೇಳೆ ಮಾತನಾಡಿದ ಅಭಿಷೇಕ್ ಅಂಬರೀಶ್,

Read More...
More
« First  <  Previous  Page 135 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا