Urdu   /   English   /   Nawayathi

ಬೇ ನ್ಯೂಸ್

ಅಪಘಾತದಲ್ಲಿ ಮೃತಪಟ್ಟ ಭಟ್ಕಳದ ಸಿಟಿಲೈಟ್ ಹೋಟೇಲ್ ಉದ್ಯಮಿ

ಭಟ್ಕಳ: 31 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಭಟ್ಕಳದಲ್ಲಿ ಸಿಟಿ ಲೈಟ್ ಹೋಟೇಲಿನ ಮಾಲಿಕ ಇಂದು ಬೆಳಿಗ್ಗೆ ಸುಮಾರು 10ಗಂಟೆಗೆ ಬೈಂದೂರಿನ ನಾಯಕನಕಟ್ಟೆಯ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ನೂರುಲ್ ಅಮೀನ್ ಮುಲ್ಲಾ(48) ಭಟ್ಕಳದಲ್ಲಿ ಸುಮಾರು 25 ವರ್ಷಗಳಿಂದ ತಮ್ಮ  ಹೋಟೇಲ್ ನಡೆಸುತ್ತಿದ್ದು, ಶುಕ್ರವಾರದಂದು ರಾತ್ರಿ ತನ್ನ ಸಹೋದರನಿಗೆ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ

Read More...

ಮಾಜಿ ಸಿಎಂ ಸೂಚನೆ ಮೇರೆಗೆ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿತ್ತು: ಅಲೋಕ್ ಕುಮಾರ್

ಬೆಂಗಳೂರು: 28 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ರಾಜ್ಯ ಸಶಸ್ತ್ರ ಮೀಸಲು ಪಡೆಯ ಎಡಿಜಿಪಿ ಹಾಗೂ ಬೆಂಗಳೂರು ನಗರದ ಹಿಂದಿನ ಆಯುಕ್ತ ಅಲೋಕ್ ಕುಮಾರ್ ಅವರ ವಿಚಾರಣೆಯನ್ನು 2ನೇ ದಿನವಾದ ಶುಕ್ರವಾರವೂ ಮುಂದುವರಿಸಿತ್ತು. ವಿಚಾರಣೆ ವೇಳೆ ಮಾಜಿ ಮುಖ್ಯಮಂತ್ರಿ ಸೂಚನೆ ಮೇರೆಗೆ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿತ್ತು ಎಂದು

Read More...

ಆಕಸ್ಮಿಕ ಬೆಂಕಿಗೆ ಮನೆ ಭಸ್ಮ

ಜೊಯಿಡಾ: 01 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಬಾಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಂದಳೆಯಲ್ಲಿ ಶುಕ್ರವಾರ ತಡರಾತ್ರಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮವಾಗಿದೆ. ಹಾನಿಗೊಳಗಾದ ಮನೆಯ ಗುರುನಾಥ ವಿಷ್ಣು ಗಾವಡೆ ಕುಟುಂಬದವರು ಬೇರೆಡೆಗೆ ತೆರಳಿದ್ದ ವೇಳೆ ಬೆಂಕಿ ತಗುಲಿದೆ. ಸುದ್ದಿ ತಿಳಿಯುತ್ತಿದ್ದಂತೆ ಊರ ಜನರೆಲ್ಲ ಸೇರಿ ಬೆಂಕಿ ಆರಿಸುವ

Read More...
More
« First  <  Previous  Page 114 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا