Urdu   /   English   /   Nawayathi

ಬೇ ನ್ಯೂಸ್

ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ ಉಡುಪಿಯ ಒಂದೇ ಕುಟುಂಬದ 8 ಸದಸ್ಯರಿಗೆ ಹೋಂ ಕ್ವಾರಂಟೈನ್

ಉಡುಪಿ (ಉಡುಪಿ ಟೈಮ್ಸ್ ವರದಿ ): 14 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ ಉಡುಪಿಯ ಒಂದೇ ಕುಟುಂಬದ ಎಂಟು ಸದಸ್ಯರಿಗೆ ಕೊರೋನಾ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಎಲ್ಲರನ್ನು ಹೋಂ ಕ್ವಾರಂಟೈನೆಗೆ ಒಳಪಡಿಸಲಾಗಿದೆ. ಬ್ಯಾಂಕ್ ಉದ್ಯೋಗಿ ತನ್ನ ಏಳು ಮಂದಿ ಕುಟುಂಬದ ಸದಸ್ಯರೊಂದಿಗೆ ಮಾ.19 ರಂದು ಖಾಸಗಿ ಬಸ್‌ನಲ್ಲಿ ಮುಂಬಾಯಿಂದ ಹುಬ್ಬಳ್ಳಿಗೆ

Read More...

ಪತ್ರಿಕಾ ಪ್ರಕಟಣೆ

ಭಟ್ಕಳ: 27 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ಸುನಿಲ್ ಬಿ. ನಾಯ್ಕರವರು ಕೋವಿಡ್-19 ಕೊರೋನಾ ವೈರಾಣು ಸೋಂಕಿನಿಂದ ದಿಕ್ಕೆಟ್ಟಿರುವ ಸಮಾಜದ ವಿವಿಧ ಸ್ತರದ ಜನತೆಯನ್ನು ಗುರುತಿಸಿ ತನ್ನಿಂದಾದ ಸಹಾಯ ಸಹಕಾರದ ಜೊತೆಗೆ ದಾನಿಗಳು, ಸಂಘಸಂಸ್ಥೆಗಳ ಮುಲಕವೂ ನೆರವಿಗಾಗಿ ಮನವಿ ಮಾಡಿಕೊಂಡಂತೆ ಜಿಲ್ಲೆಯಲ್ಲಿ ಆರೋಗ್ಯ ಸೇವೆಯ ಜೊತೆಗೆ ವಿವಿಧ ರಂಗದಲ್ಲಿ

Read More...

ಕಾರ್ಪೊರೇಟರ್​​ ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಜಟಾಪಟಿ: ಪರಿಸ್ಥಿತಿ ನಿಭಾಯಿಸಿದ ಡಿಸಿಪಿ

ಬೆಂಗಳೂರು: 10 ಮೇ 2020 (ಫಿಕ್ರೋಖಬರ್ ಸುದ್ದಿ) ಕೆ.ಆರ್.ಮಾರ್ಕೆಟ್ ವಾರ್ಡ್​​ನ ಟಿಪ್ಪು ನಗರ ಬಳಿ ಕೊರೊನಾ ಸೋಂಕು ಪತ್ತೆಯಾದ ಕಾರಣ ಏರಿಯಾವನ್ನು ಸೀಲ್​​​ಡೌನ್​ ಮಾಡಿ ಕಾರ್ಪೊರೇಟರ್ ನಾಜೀಮಾ ಆಯೂಬ್ ಖಾನ್ ಸೇರಿದಂತೆ ಹಲವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ನಿನ್ನೆ ರಾತ್ರಿ ಕ್ವಾರಂಟೈನ್ ಇರುವ ಕಾರ್ಪೊರೇಟರ್ ಹೊರಗಡೆ ಬಂದಿದ್ದಾರೆ. ಈ ವೇಳೆ ಮಫ್ತಿಯಲ್ಲಿದ್ದ ಪೊಲೀಸರು ಇದನ್ನು

Read More...
More
« First  <  Previous  Page 28 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا