Urdu   /   English   /   Nawayathi

ಬೇ ನ್ಯೂಸ್

'ಆಯುಷ್ಮಾನ್ ಭಾರತ್ ಯೋಜನೆ' ಜೊತೆ 'ಆರೋಗ್ಯ ಕರ್ನಾಟಕ' ವಿಲೀನ?

ಬೆಂಗಳೂರು: 02 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಆಯುಷ್ಮಾನ್ ಭಾರತ್ ಎಂಬ ಕೇಂದ್ರ ಸರ್ಕಾರದ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಕೇಂದ್ರ ಕರ್ನಾಟಕ ಸರ್ಕಾರ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಲ್ಲಿದೆ ಎಂದು ಆಯುಷ್ಮಾನ್ ಭಾರತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಹೇಳಿದ್ದಾರೆ. ಸಿಇಒ ಇಂದು ಭೂಷನ್ ಪ್ರಕಾರ, ಆರೋಗ್ಯ ಕರ್ನಾಟಕ ಯೋಜನೆಯಡಿ ಆಯುಷ್ಮಾನ್ ಭಾರತ್

Read More...

ಮಂಗಳೂರು: ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳುನಾಡಿನಲ್ಲಿ ಪತ್ತೆ

ಮಂಗಳೂರು:  24 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಪ್ರೇಯಸಿ ಜೊತೆ ನಗರದಿಂದ ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ತಮಿಳುನಾಡಿನ ತೆನಿ ಜಿಲ್ಲೆಯಲ್ಲಿ ಬಜ್ಪೆ ಪೊಲೀಸರು ಶವವನ್ನು ಗುರುತಿಸಿದ್ದಾರೆ. ಮೃತ ವ್ಯಕ್ತಿ 35 ವರ್ಷದ ಮೊಹಮ್ಮದ್ ಸಮೀರ್ ಆಗಿದ್ದು ಈತ ಮಂಗಳೂರಿ ಸಮೀಪ ಯಡಪದವಿನ ಗಂಜಿಮಠದ ಬಡಗುಳಿಪಾಡಿಯ ನಿವಾಸಿಯಾಗಿದ್ದ. ಗಲ್ಫ್ ನಿಂದ ಕಳೆದ ತಿಂಗಳು

Read More...

ಬೆಳಗಾಂ:ಬಸ್‌ ಅಡ್ಡಗಟ್ಟಿ ಚಾಲಕರು,ಕಂಡಕ್ಟರ್‌ಗಳ ಬೆವರಿಳಿಸಿದ ಕೈ ಶಾಸಕಿ

ಖಾನಾಪುರ: 27 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಪಾಸ್‌ ಹೊಂದಿದ್ದ ವಿದ್ಯಾರ್ಥಿಗಳಿಗೆ ಬಸ್‌ ನಿಲ್ಲಿಸದೆ ಸತಾಯಿಸುತ್ತಿದ್ದ ಬಸ್‌ ಡ್ರೈವರ್‌ಗಳು ಮತ್ತು ಕಂಡಕ್ಟರ್‌ಗಳನ್ನು  ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌  ಅವರು  ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.  ವಿದ್ಯಾರ್ಥಿಗಳಿಂದ ದೂರು ಬಂದ ಹಿನ್ನಲೆಯಲ್ಲಿ ಬಸ್ಸುಗಳನ್ನು ಬೆನ್ನಟ್ಟಿದ ಶಾಸಕಿ

Read More...
More
« First  <  Previous  Page 29 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا