Urdu   /   English   /   Nawayathi

ಬೇ ನ್ಯೂಸ್

ಹಾಲು ಒಕ್ಕೂಟ ಚುನಾವಣೆಯಲ್ಲಿ ಎರಡು ಗುಂಪಿನ ಮಧ್ಯೆ ಗಲಾಟೆ : ಶಿವಮೊಗ್ಗದಲ್ಲಿ ಲಾಠಿ ಪ್ರಹಾರ

ಶಿವಮೊಗ್ಗ: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ)ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯ ವೇಳೆ ಗಲಾಟೆ ನಡೆದಿದ್ದು, ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಶಿವಮೊಗ್ಗ ತಾಲೂಕಿನ ಮಾಚೇನಹಳ್ಳಿಯ ಶಿಮುಲ್ (ಶಿವಮೊಗ್ಗ ಹಾಲು ಒಕ್ಕೂಟ ಮಂಡಳಿ) ಕಚೇರಿಯಲ್ಲಿ ಇಂದು ನಿರ್ದೇಶಕರ ಆಯ್ಕೆಗೆ

Read More...

ಯಂತ್ರದಿಂದ ಬಂದರು ಕಾರ್ಮಿಕರು ಅತಂತ್ರ

ಮಂಗಳೂರು: 18 ಜೂನ್ 2019 (ಫಿಕ್ರೋಖಬರ್ ಸುದ್ದಿ) ನವಮಂಗಳೂರು ಬಂದರಿನಲ್ಲಿ ಪ್ರಾರಂಭಿಸಲಾಗಿರುವ ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆ ಕೈಗೆ ಒಪ್ಪಿಸಿದ್ದು, ಸ್ಥಳೀಯ ಸ್ಟೀವ್‌ಡೊರ್ (ಹಡಗಿನ ಲೋಡಿಂಗ್, ಅನ್‌ಲೋಡಿಂಗ್ ನಿರ್ವಹಿಸುವ ಕಾರ್ಮಿಕರು)ಗಳನ್ನು ಅತಂತ್ರಗೊಳಿಸಿದೆ. ಎನ್‌ಎಂಪಿಟಿಯಲ್ಲಿ ದೊಡ್ಡ ಪ್ರಮಾಣದ ಕಲ್ಲಿದ್ದಲು ಆಮದಾಗುತ್ತಿದೆ. ಅದರ

Read More...

ಡೆಂಘೆ 32 ಮಂದಿ ಆಸ್ಪತ್ರೆಗೆ

ಮಂಗಳೂರು/ಬೆಳ್ತಂಗಡಿ: 25 ಜುಲೈ 2019 (ಫಿಕ್ರೋಖಬರ್ ಸುದ್ದಿ) ಡೆಂಘೆ ಜ್ವರದಿಂದ ಬಳಲುತ್ತಿರುವ 32 ಮಂದಿ ಬುಧವಾರ ಜಿಲ್ಲೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಮಂಗಳೂರು ತಾಲೂಕಿನಲ್ಲಿ 31 ಮಂದಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಆಸ್ಪತ್ರೆಗೆ ದಾಖಲಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಸಾಮಾನ್ಯ

Read More...
More
« First  <  Previous  Page 180 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا