Urdu   /   English   /   Nawayathi

ಬೇ ನ್ಯೂಸ್

ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಕುಮಟಾ: 12 ಜೂನ್ (ಫಿಕ್ರೋಖಬರ್ ಸುದ್ದಿ) ಕಮಟಾ ತಾಲೂಕಿನ ಹೆಗಡೆ ಗಾಂಧಿ ನಗರದ ನಿವಾಸಿ ಗೌರೀಶ್ ಎಂಬಾತನು ಶನಿವಾರದಿಂದ ಕಾಣೆಯಾಗಿದ್ದನು. ಈತನನ್ನು ಹುಡುಕಲು ಪ್ರಯತ್ನ ನಡೆಯುತ್ತಿದ್ದು, ಇಂದು ಬಾಲಕನ ಶವ ಗದ್ದೆಯೊಂದರಲ್ಲಿ ದೊರಕಿದೆ ಎಂದು ಹೇಳಲಾಗಿದೆ. ಗೌರೀಶ್ ಶನಿವಾರದಂದು ಶಾಲೆಯಿಂದ ಮನೆಗೆ ಬಂದು ಗೆಳೆಯರ ಜೊತೆ ಆಡಲು ಹೋಗಿ ಮನೆಗೆ ಮರಳಿ ಬರದ ಕಾರಣ ಬಾಲಕನ ಮನೆಯವರು ಪೋಲೀಸ್ ಠಾಣೆಯಲ್ಲಿ

Read More...

ಭಟ್ಕಳದಲ್ಲಿ ರಾಬಿತಾ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಭಟ್ಕಳ: 11 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಶುಕ್ರವಾರದಂದು ಸಂಜೆ ಸುಮಾರು 5ಗಂಟೆಗೆ ಭಟ್ಕಳದ ಅಂಜುಮನ್ ಮೈದಾನದಲ್ಲಿ ರಾಬಿತಾ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಜಿ ಪರಮೇಶ್ವರ್ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ ಕಾರ್ಯದರ್ಶಿಗಳಾದ ಝಫರ್ಯಾಬ್ ಜಿಲಾನೆ ಹಾಗೂ ಮತ್ತಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

Read More...

ಬೆಂಗಳೂರು : ಲಂಚ ಪ್ರಕರಣದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್, ಪೇದೆಗಳ ಬಂಧನ !

ಬೆಂಗಳೂರು: 09 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಲಂಚ ಆರೋಪದಲ್ಲಿ ಬಾಣಸವಾಡಿಯ ಪೊಲೀಸ್ ಇನ್ಸ್  ಪೆಕ್ಟರ್ ಮುನಿಕೃಷ್ಣ ಹಾಗೂ ಕಾನ್ಸ್ ಟೇಬಲ್ ಗಳಾದ ಉಮೇಶ್ ಮತ್ತು ಅಶ್ರಪ್ ಎಂಬವರನ್ನು   ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿಗಳು  ಬಂಧಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ದಳ ಸ್ಥಾಪನೆಯಾದಾಗಿನಿಂದ  ಇದೇ ಮೊದಲ ಬಾರಿಗೆ ಕಾನ್ಸ್ ಟೇಬಲ್  ರಾಂಕಿಗಿಂತ ಮೇಲ್ಪಟ್ಟ

Read More...
More
« First  <  Previous  Page 179 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا