Urdu   /   English   /   Nawayathi

ಬೇ ನ್ಯೂಸ್

ಬೆವರು,ರಕ್ತ ಬಸಿದು ಖಜಾನೆ ತುಂಬಿದರು ಜನರು; ಅದನ್ನು ಬಂಡವಾಳಶಾಹಿಗಳಿಗೆ ನೀಡಿ ಬರಿದು ಮಾಡಿದರು ಮೋದಿ: ರಾಹುಲ್‌ ಗಾಂಧಿ ಆರೋಪ

ಚಿಕ್ಕಬಳ್ಳಾಪುರ: 07 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) 'ಜನರು ಬೆವರು, ರಕ್ತ ಬಸಿದು ಖಜಾನೆ ತುಂಬಿದರೆ, ಅದನ್ನು ಮೋದಿ ಅವರು ಬಂಡವಾಳಶಾಹಿಗಳಿಗೆ ನೀಡಿ ಬರಿದು ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರು. ನಗರದಲ್ಲಿ ಶನಿವಾರ ನಡೆದ ಜನಾಶೀರ್ವಾದ ಯಾತ್ರೆಯ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು. ಬ್ಯಾಂಕಿಗೆ ವಂಚನೆ ಮಾಡಿದ ನೀರವ್

Read More...

ಬಾದಾಮಿ ಸ್ಪರ್ಧೆ: ಸಿಎಂ ಸಿಡಿಮಿಡಿ

ಮೈಸೂರು: 19 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ನನಗಾಗಲಿ ಇಲ್ಲವೆ ಅಲ್ಲಿನ ಜನರಲ್ಲಾಗಲಿ ಯಾವುದೇ ಗೊಂದಲಗಳಿಲ್ಲ.ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಬಾದಾಮಿಯಲ್ಲಿ ಸ್ಪರ್ಧಿಸುವ ಆಸೆಯನ್ನೂ ಜೀವಂತವಾಗಿರಿಸಿಕೊಂಡಿದ್ದಾರೆ. ಗೊಂದಲಗಳಿರುವುದು ನಿಮ್ಮಲ್ಲಿ (ಮಾಧ್ಯಮ),

Read More...

2+1 ಫಾರ್ಮುಲಾ:ಮೋದಿಗೆ ಟ್ವೀಟ್‌ಗಳಲ್ಲೇ ತಿರುಗೇಟು ನೀಡಿದ ಸಿದ್ದರಾಮಯ್ಯ

ಬೆಂಗಳೂರು: 01 ಮೇ (ಫಿಕ್ರೋಖಬರ್ ಸುದ್ದಿ) ಕರ್ನಾಟಕದಲ್ಲಿ 2+1 ಫಾರ್ಮುಲಾ ಸರ್ಕಾರ ವಿದೆ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ. ಸಂತೇಮಾರಹಳ್ಳಿಯಲ್ಲಿ  ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು 'ಕರ್ನಾಟಕದಲ್ಲಿ 2+1 ಸರ್ಕಾರವಿದೆ. ಸಿದ್ದರಾಮಯ್ಯ ಅವರಿಗೆ 2 ಕ್ಷೇತ್ರ, ಅವರ ಮಗನಿಗೆ 1

Read More...
More
« First  <  Previous  Page 193 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا