Urdu   /   English   /   Nawayathi

ದೇಶ

ಜನರ ಮೇಲೆ ದಾಳಿ ಮಾಡಲು 'ಜೈ ಶ್ರೀರಾಮ್' ಬಳಕೆ: ನೊಬೆಲ್ ಪುರಸ್ಕೃತ ಅಮಾರ್ತ್ಯ ಸೇನ್ ಬೇಸರ

ಕೋಲ್ಕತ್ತಾ: 06 ಜುಲೈ 2019 (ಫಿಕ್ರೋಖಬರ್ ಸುದ್ದಿ) ಜೈ ಶ್ರೀರಾಮ್ ಎಂಬ ಘೋಷಣೆಯನ್ನು ಈಗೀಗ ಜನರ ಮೇಲೆ ದಾಳಿ ಮಾಡಲೆಂದೇ ಬಳಸಿಕೊಳ್ಳಲಾಗ್ತಿದೆ ಎಂದು ನೊಬೆಲ್​ ಪುರಸ್ಕೃತ ಅಮಾರ್ತ್ಯ ಸೇನ್ ಬೇಸರ ವ್ಯಕ್ತಪಡಿಸಿದರು. ANI✔@ANI Nobel laureate Amartya Sen in Kolkata: I haven't heard Jai Shri Ram earlier. It is now used to beat up people. I think it is has no association with Bengali culture. Nowadays, Ram Navami is celebrated more in Kolkata which I haven't heard earlier. (July 5) 928 5:53 AM - Jul 6, 2019 938 people are talking about this Twitter Ads info

Read More...

ಆಂಧ್ರದ ಪೂರ್ವ ಗೋದಾವರಿಯಲ್ಲಿ ಭೀಕರ ರಸ್ತೆ ಅಪಘಾತ.. ಚಿತ್ರದುರ್ಗ ಮೂಲದ 7 ಮಂದಿ ಸಾವು!

ಪೂರ್ವ ಗೋದಾವರಿ (ಆಂಧ್ರ ಪ್ರದೇಶ): 15 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಮಾರೆಡುಮಿಲ್ಲಿ-ಚಿಂತೂರ್ ಘಾಟಿ ರಸ್ತೆಯ ವಾಲ್ಮೀಕಿ ಬೆಟ್ಟಕ್ಕೆ ಟೆಂಪೋ ಟ್ರಾವೆಲರ್​​ ಅಪ್ಪಳಿಸಿ ಬಸ್​ ಕಣಿವೆಗೆ ಬಿದ್ದಿದೆ. ಪರಿಣಾಮ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ

Read More...

ಜಮ್ಮು- ಕಾಶ್ಮೀರ ಮುಖಂಡರನ್ನು ಬಿಡುಗಡೆ ಮಾಡ್ತಿವಿ.ಆದರೆ, ಸಮಯದ ಚೌಕಟ್ಟು ಇಲ್ಲ-ಗೃಹ ಸಚಿವಾಲಯ

ನವದೆಹಲಿ: 16 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಣಿವೆ ರಾಜ್ಯ ಜಮ್ಮು- ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಬಂಧಿಸಲ್ಪಟ್ಟಿರುವ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗುವುದು, ಆದರೆ, ಸಮಯದ ಚೌಕಟ್ಟುಇಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸಂಸದೀಯ ಸಮಿತಿಗೆ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ನೇತೃತ್ವದಲ್ಲಿನ  ಗೃಹ

Read More...
More
« First  <  Previous  Page 145 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا