Urdu   /   English   /   Nawayathi

ಬೇ ನ್ಯೂಸ್

ವೇಗದ ತೀವ್ರತೆಗೆ ಲಾರಿಯಡಿಗೆ ನುಗ್ಗಿದ ಕಾರು

ವಿಟ್ಲ: 22 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ವಿಟ್ಲ-ಪುತ್ತೂರಿನ ರಸ್ತೆಯ ಚಂದಳಿಕೆಯಲ್ಲಿ ಕಾರೊಂದು ಲಾರಿಯಡಿಗೆ ನುಗ್ಗಿ ಐವರು ಗಂಭೀರ ಗಾಯಗೊಂಡಿದ್ದಾರೆ. ಮದುವೆಗಾಗಿ ಬಟ್ಟೆ ಖರೀದಿಸಲು ಕೇರಳದಿಂದ ಪತ್ತೂರಿನ ಕಡೆಗೆ ಹೋಗುತ್ತಿದ್ದ ವೇಳೆ ಚಂದಳಿಕೆಯಲ್ಲಿದ್ದ ಅಪಾಯಕಾರಿ ತಿರುವಿನಲ್ಲಿ ಪುತ್ತೂರಿನ ಕಡೆಯಿಂದ ಬರುತ್ತಿದ್ದ ಕಲ್ಲು ಸಾಗಿಸುವ ಲಾರಿಯ ಕೆಳಗೆ ಕಾರು ನುಗ್ಗಿ ಈ ಅಪಘಾತ

Read More...

ಶಿರಸಿ: ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆ

ಶಿರಸಿ: 28 ಮೇ (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಎಂದಿನಂತೆ ವಹಿವಾಟುಗಳು ನಡೆಯುತ್ತಿವೆ. ಬಸ್ ಸಂಚಾರ, ಜನರ ಓಡಾಟ ಮುಂದುವರಿದಿದೆ. 11 ಗಂಟೆಯ ವೇಳೆಗೆ ಉಪವಿಭಾಗಾಧಿಕಾರಿ ಕಚೇರಿ ಎದುರು ಸೇರಿದ ಬಿಜೆಪಿ ಕಾರ್ಯಕರ್ತರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು‌. ರೈತರ ಸಾಲಮನ್ನಾ ಮಾಡಬೇಕು ಎಂದು ಘೋಷಣೆ ಕೂಗಿದರು.‌ ನಂತರ ಉಪವಿಭಾಗಾಧಿಕಾರಿ ಮೂಲಕ

Read More...

ಹೆಲಿಪ್ಯಾಡ್ ನಿರ್ಮಿಸಲು ಮುಂದಾಗಿರುವ ಬಿಬಿಎಂಪಿಗೆ ಹಸಿರು ಪೀಠ ತರಾಟೆ

ಬೆಂಗಳೂರು: 23 ಜುಲೈ (ಫಿಕ್ರೋಖಬರ್ ಸುದ್ದಿ) ಬಿಬಿಎಂಪಿ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೆಲಿಪ್ಯಾಡ್ ಯೋಜನೆಗೆ ಹಸಿರು ನ್ಯಾಯಾಧೀಕರಣ ತಣ್ಣೀರೆರಚಿದ್ದು, ದೂರದೃಷ್ಟಿ ಇಲ್ಲದ ಯೋಜನೆಯ ಅನುಷ್ಠಾನಕ್ಕೆ ತರಾತುರಿ ಏಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಕಸ ವಿಲೇವಾರಿ ಘಟಕಗಳ ಮೇಲೆ ಮಣ್ಣು ಮುಚ್ಚಿ ಹೆಲಿಪ್ಯಾಡ್ ನಿರ್ಮಿಸುವುದು ಎಷ್ಟು ಸರಿ ಎಂದು

Read More...
More
« First  <  Previous  Page 145 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا