Urdu   /   English   /   Nawayathi

ಬೇ ನ್ಯೂಸ್

ಉಡುಪಿಗೆ ರಾಹುಲ್ ಬರುವುದು ಬೇಡ ಎಂದರಂತೆ ಪ್ರಮೋದ್, ಪೂಜಾರಿ! ನ್ಯೂಸ್ 18 ವರದಿ

ಉಡುಪಿ: 18 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಕಾಂಗ್ರೆಸ್ ಪ್ರಚಾರಕ್ಕಾಗಿ ಬರುತ್ತಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಉಡುಪಿ ಜಿಲ್ಲೆಗೆ ಸ್ವಾಗತಿಸಲು ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಬೈಂದೂರು ಶಾಸಕ ಗೋಪಾಲ ಪೂಜಾರಿ ನಿರಾಕರಿಸಿದ್ದಾರೆ ಎಂಬ ಕುರಿತು ನ್ಯೂಸ್ 18 ಇಂಗ್ಲೀಷ್ ಮಾಧ್ಯಮ ವಿಸ್ತೃತ ವರದಿ ಪ್ರಕಟಿಸಿದೆ.

Read More...

23 ಯುವತಿಯರ ವಂಚಿಸಿದ್ದವನ ಬಂಧನ

ಬೆಂಗಳೂರು: 22 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮದುವೆ ಆಗುವುದಾಗಿ ಹೇಳಿ 23 ಯುವತಿಯರನ್ನು ವಂಚಿಸಿದ್ದ ಆರೋಪದಡಿ ನವೀನ್ ಸಿಂಗ್ ಅಲಿಯಾಸ್‌ ಯುವರಾಜ್‌ ಸಿಂಗ್ (35) ಎಂಬಾತನನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನ ವಿದ್ಯಾನಗರದ ನಿವಾಸಿಯಾದ ಈತ, ಮದುವೆ ನೆಪದಲ್ಲಿ ಯುವತಿಯರಿಂದ ಹಣ ಪಡೆದುಕೊಂಡು ನಾಪತ್ತೆಯಾಗುತ್ತಿದ್ದ. ಈ ಸಂಬಂಧ

Read More...

ಜೋಗದ ಪ್ರಪಾತಕ್ಕೆ ಜಿಗಿದು ಮಹಿಳೆ ಆತ್ಮಹತ್ಯೆ

ಸಾಗರ: 09 ಜುಲೈ (ಫಿಕ್ರೋಖಬರ್ ಸುದ್ದಿ) ಜೋಗ ಜಲಪಾತದ ಮುಂಬೈ ಬಂಗಲೆಯ ಸಮೀಪದಿಂದ ಧುಮ್ಮಿಕ್ಕುವ ರಾಜಾ ಫಾಲ್ಸ್‌ ನೆತ್ತಿಯ ಮೇಲಿನ ಪ್ರದೇಶದಿಂದ ಬುರ್ಖಾಧಾರಿ ಮಹಿಳೆಯೊಬ್ಬರು ಪ್ರಪಾತದ ಆಳಕ್ಕೆ ಜಿಗಿದು ನಾಪತ್ತೆಯಾದ ಪ್ರಕರಣ 2 ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.  ಜಲಪಾತದ ನೆತ್ತಿಯ ಪ್ರದೇಶಕ್ಕೆ ತೆರಳಲು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಆದಾಗ್ಯೂ ಮಹಿಳೆ

Read More...
More
« First  <  Previous  Page 141 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا