Urdu   /   English   /   Nawayathi

ದೇಶ

ನಿರ್ಭಯಾ ಹತ್ಯಾಚಾರಿಗಳ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ನವದೆಹಲಿ: 21 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ನಾಲ್ವರು ನಿರ್ಭಯಾ ಹತ್ಯಾಚಾರಿಗಳ ಮೃತದೇಹವನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತಿಮ ಸಂಸ್ಕಾರ ನಡೆಸಲು ಅವರ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ

Read More...

ವಧುವನ್ನು ಕೊಂದು ನಗ ನಾಣ್ಯ ಲೂಟಿ ಮಾಡಿದ ಡಕಾಯಿತರು

ಮೀರತ್: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ವಾಹನ ಅಡ್ಡಗಟ್ಟಿ, ವಧುವನ್ನು ಗುಂಡಿಟ್ಟು ಕೊಂದು ನಗದು ಸೇರಿದಂತೆ 5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ಕಾರು ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.  ಉತ್ತರ ಪ್ರದೇಶದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂಥ ಗಂಭೀರ ಪ್ರಕರಣಗಳು

Read More...

ದೇಹಭಾದೆ ತೀರಿಸಿಕೊಳ್ಳೋಕೆ ನಾಲ್ಕು ಕಿ.ಮೀ. ನಡೆಯಬೇಕು

ದಮೊಹ (ಮಧ್ಯ ಪ್ರದೇಶ): 10 ಮೇ (ಫಿಕ್ರೋಖಬರ್ ಸುದ್ದಿ) ನೀರಿನ ಅಭಾವದಿಂದ ದಮೊಹ ಜಿಲ್ಲೆಯ ಹಾಸ್ಟೆಲ್‌ವೊಂದರ ವಿದ್ಯಾರ್ಥಿನಿಯರು ಶೌಚಾಲಯ ಬಳಸಲು ಪ್ರತಿದಿನ ಸರಿಸುಮಾರು 4 ಕಿ.ಮೀ. ಕ್ರಮಿಸುವ ಕಷ್ಟ ಅನುಭವಿಸುತ್ತಿದ್ದಾರೆ. ಕೈಯಲ್ಲಿ ಬಕೇಟ್‌ ಹಿಡಿದು ಸಾಗುವ ವಿದ್ಯಾರ್ಥಿನಿಯರ ಸಮೂಹದೊಂದಿಗೆ ಶಾಲಾ ಶಿಕ್ಷಕರು ಮತ್ತು ಹಾಸ್ಟಲ್‌ ಸಿಬ್ಬಂದಿಯೂ ಹೆಜ್ಜೆಹಾಕುವ ಗತಿ

Read More...
More
« First  <  Previous  Page 64 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا