Urdu   /   English   /   Nawayathi

ದೇಶ

ಗಾಂಧೀಜಿಯನ್ನು ಕೊಂದ ಗೋಡ್ಸೆ ಬಗ್ಗೆ ನಿಮ್ಮ ನಿಲುವೇನು? ಮೋದಿಗೆ ಪ್ರಿಯಾಂಕ ಪ್ರಶ್ನೆ

ನವದೆಹಲಿ: 18 ಮೇ (ಫಿಕ್ರೋಖಬರ್ ಸುದ್ದಿ) ‘ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಂ ಗೋಡ್ಸೆ ಬಗ್ಗೆ ನಿಮ್ಮ ನಿಲುವೇನು?’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾರ್ದಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಹಿಂದೂಸ್ತಾನ್‌ ಟೈಮ್ಸ್‌ ಇತ್ತೀಚೆಗೆ ಪ್ರಿಯಾಂಕಾ ಅವರ ಸಂದರ್ಶನ ನಡೆಸಿತ್ತು. ಈ ವೇಳೆ, ಗೋಡ್ಸೆ ಬಗ್ಗೆ

Read More...

ವಾರಾಣಸಿ: ಮಂದಿರಗಳ ಬಳಿ ಮದ್ಯ, ಮಾಂಸಾಹಾರಕ್ಕೆ ನಿಷೇಧ

ವಾರಾಣಸಿ: 17 ಜೂನ್ 2019 (ಫಿಕ್ರೋಖಬರ್ ಸುದ್ದಿ) ವಾರಾಣಸಿಯಲ್ಲಿ ಮಂದಿರ, ಪಾರಂಪರಿಕ ಕಟ್ಟಡಗಳ 250 ಮೀಟರ್ ಸುತ್ತಳತೆಯಲ್ಲಿ ಮದ್ಯ ಮಾರಾಟ, ಮಾಂಸಾಹರ ಮಾರಾಟ, ಸೇವನೆಯನ್ನು ನಿಷೇಧಿಸಲಾಗಿದೆ. ವಾರಾಣಸಿ, ವೃಂದಾವನ, ಅಯೋಧ್ಯೆ, ಚಿತ್ರಕೂಟ, ದೇವೋಬಂದ್, ದೇವ ಶರೀಷ್, ಮಿಸ್ರಿಖ್-ನೈಮಿಷಾರಣ್ಯ ಸೇರಿದಂತೆ ಉತ್ತರ ಪ್ರದೇಶದ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಮದ್ಯ, ಮಾಂಸ ಮಾರಾಟ, ಸೇವನೆಗೆ ಬ್ರೇಕ್

Read More...

ಗೋಡೆ ಕುಸಿತ:15 ಬಲಿ

ಪುಣೆ: 30 ಜೂನ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 22 ಅಡಿ ಎತ್ತರದ ಕಾಂಪೌಂಡ್‌ ಗೋಡೆಯೊಂದು ಕುಸಿದುಬಿದ್ದ ಪರಿಣಾಮ, ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಇಲ್ಲಿನ ಕೊಂಧ್ವಾ ಎಂಬ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ 1.45ರ ವೇಳೆಗೆ ಹೌಸಿಂಗ್‌ ಸೊಸೈಟಿಯೊಂದರ ಕಾಂಪೌಂಡ್‌ ಗೋಡೆಯು

Read More...
More
« First  <  Previous  Page 74 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا