Urdu   /   English   /   Nawayathi

ದೇಶ

ಸಾಮೂಹಿಕ ಹಲ್ಲೆ ಕೃತ್ಯಗಳಿಗೆ ಕೇಂದ್ರ ಸರ್ಕಾರವೇ ಬೆಂಬಲ ನೀಡುತ್ತಿದೆ : ಖರ್ಗೆ ಕಿಡಿ

ನವದೆಹಲಿ: 23 ಜುಲೈ (ಫಿಕ್ರೋಖಬರ್ ಸುದ್ದಿ) ಗೋ ಸಂರಕ್ಷಣೆ ಹೆಸರಲ್ಲಿ ಅಮಾಯಕರ ಮೇಲೆ ನಡೆಸಲಾಗುತ್ತಿರುವ ದಾಳಿಗಳಿಗೆ ಕೇಂದ್ರ ಸರ್ಕಾರವೇ ಬೆಂಬಲ ನೀಡುತ್ತಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇಂದು ಸಂಸತ್ ಅಧಿವೇಶನಕ್ಕೆ ತೆರಳುವ ಮುನ್ನ ಸಂಸತ್ ಭವನದ ಎದುರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಗೋ ಸಂರಕ್ಷಣೆ

Read More...

ಗೋಡೆಗೆ ಗುದ್ದಿಯೂ ಹಾರಿದ ವಿಮಾನ!

ತಿರುಚಿರಾಪಳ್ಳಿ: 13 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ತಿರುಚಿರಾಪಳ್ಳಿಯಿಂದ ದುಬೈಗೆ ಹೊರಟಿದ್ದ ವಿಮಾನ, ತಿರುಚಿರಾಪಳ್ಳಿಯಿಂದ ಟೇಕ್‌ ಆಫ್ ಆಗುತ್ತಿದ್ದಂತೆ ನಿಲ್ದಾಣದ ಹೊರ ಗೋಡೆಗೆ ಢಿಕ್ಕಿ ಹೊಡೆದಿದೆ. ಅಚ್ಚರಿಯ ಸಂಗತಿಯೆಂದರೆ, ಗೋಡೆಗೆ ಢಿಕ್ಕಿ ಹೊಡೆದು ವಿಮಾನ ಭಾರೀ ಪ್ರಮಾಣದಲ್ಲಿ ಹಾನಿಯಾದರೂ ಅದು 4 ಗಂಟೆಗಳ ಕಾಲ ಎಂದಿನಂತೆ ಹಾರಾಟ ನಡೆಸಿದೆ. ವಿಮಾನದೊಳಗಿದ್ದ ಎಲ್ಲ 136

Read More...

ಜೀವ ಬೆದರಿಕೆ ಕಾರಣ ತನಿಖೆಗೆ ದಿಲ್ಲಿಗೆ ಬರಲಾರೆ: NIAಗೆ ಉಮರ್‌ ಫಾರೂಕ್

ಶ್ರೀನಗರ: 11 ಮಾರ್ಚ್ (ಫಿಕ್ರೋಖಬರ್ ಸುದ್ದಿ) ತನಗೆ ಜೀವ ಬೆದರಿಕೆ ಇರುವ ಕಾರಣ ತನ್ನನ್ನು ದಿಲ್ಲಿಯ ಬದಲು ಇಲ್ಲಿಯೇ ಪ್ರಶ್ನಿಸಬೇಕು ಎಂದು ಸೌಮ್ಯವಾದಿ ಹುರಿಯತ್‌ ಕಾನ್ಫರೆನ್ಸ್‌ ಅಧ್ಯಕ್ಷ ಮೀರ್‌ವೆಜ್‌ ಉಮರ್‌ ಫಾರೂಕ್‌ ಅವರು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವನ್ನು ಕೋರಿದ್ದಾರೆ. ಕಾಶ್ಮೀರದಲ್ಲಿ ಹವಾಲಾ ಮೂಲಕ ಉಗ್ರರಿಗೆ ಹಣ ಪೂರೈಸಲಾಗುತ್ತಿರುವ ಬಗ್ಗೆ ಎನ್‌ಐಎ ತನಿಖೆ

Read More...
More
« First  <  Previous  Page 112 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا