Urdu   /   English   /   Nawayathi

ಬೇ ನ್ಯೂಸ್

ಲಾರಿ-ಬೈಕ್ ನಡುವೆ ಅಪಘಾತ : ಬೈಕ್ ಸವಾರರಿಬ್ಬರ ದುರ್ಮರಣ

ಬಳ್ಳಾರಿ: 03 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ಹೊಸಪೇಟೆ ತಾಲೂಕಿನ‌‌ ಮರಿಯಮ್ಮನಹಳ್ಳಿಯ ಎಂಎಸ್​​​ಪಿಎಲ್ ಕ್ರಾಸ್ ಬಳಿ ಲಾರಿ-ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವ್ಯಾಸನಕೆರೆ ಸ್ಟೇಷನ್ ನಿವಾಸಿಗಳಾದ ಎಂ.ಹೊನ್ನಪ್ಪ (58), ಎನ್.ಕೆ.ಕೊದಂಡ ಪಾಣಿ(48) ಮೃತ ದುರ್ದೈವಿಗಳು. ಇಬ್ಬರು ಎಂಎಸ್​​​ಪಿಎಲ್ ಕಂಪನಿಯಲ್ಲಿ

Read More...

ಮದುವೆಯಾಗಿ ಮಹಿಳೆಗೆ ವಂಚಿಸಿದ ಆರೋಪ... ಪತಿ ಮನೆ ಮುಂದೆ ಪ್ರತಿಭಟನೆ

ಧಾರವಾಡ: 13 ಮಾರ್ಚ್ (ಫಿಕ್ರೋಖಬರ್ ಸುದ್ದಿ) ನಗರದ ನಿವಾಸಿಯೋರ್ವ ಮದುವೆಯಾಗಿ ಇದೀಗ ಮಹಿಳೆಯೊಬ್ಬಳಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ನಗರದ ಹತ್ತಿಕೊಳ್ಳ ಬಡಾವಣೆ ನಿವಾಸಿಯಾದ ಅಭಿಷೇಕ ಪಾಟೀಲ್ ಎಂಬಾತ ಎರಡು ವರ್ಷದ ಹಿಂದೆ ಕಲಬುರಗಿ ಮೂಲದ ರೇಣುಕಾ(ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ನಂತರ ಆಕೆ ಪಿಜಿಯಲ್ಲಿ ವಾಸವಿದ್ದಳು. ಅಷ್ಟೇ ಅಲ್ಲದೇ ರೇಣುಕಾ

Read More...

ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗದ ಕಣ್ಗಾವಲು

ಬೆಂಗಳೂರು: 21 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಫೇಸ್ ಬುಕ್, ವಾಟ್ಸ್ ಅಪ್, ಟ್ವಿಟರ್, ಗೂಗಲ್, ಇನ್ಸ್ಟ್ರಾಗ್ರಾಮ್, ಶೇರ್ ಚಾಟ್ ಮತ್ತಿತರ ಸಾಮಾಜಿಕ ಜಾಲ ತಾಣಗಳ ಮೇಲೆ ಕಣ್ಣಿಡುವಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ನಾಮಪತ್ರ ಸಲ್ಲಿಸುವಾಗ

Read More...
More
« First  <  Previous  Page 83 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا