Urdu   /   English   /   Nawayathi

ಬೇ ನ್ಯೂಸ್

ಒಣ, ಹಸಿ ಮೇವಿನ ವ್ಯವಸ್ಥೆ ಮಾಡಲು ಒತ್ತಾಯ

ಕಾರವಾರ: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಅಂಕೋಲಾ ತಾಲೂಕಿನ ಜಾನು ವಾರುಗಳಿಗೆ ಒಣ ಹಾಗೂ ಹಸಿ ಮೇವನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಜೊತೆಗೆ ಶುಕ್ರವಾರ ಡೋಂಗ್ರಿ ಪಂಚಾಯಿತಿ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಅವರು ಭೇಟಿ ನೀಡಿ ಪರಿಶೀಲಿಸಿದರು. ಅಂಕೋಲಾ ತಾಲೂಕಿನಲ್ಲಿ ಮೇವು ಸಿಗದ ಬಗ್ಗೆ

Read More...

ಚತುಷ್ಪಥ ಕಾಮಗಾರಿ ತಡೆದು ಗರ್ಗಿ ಗ್ರಾಮಸ್ಥರ ಪ್ರತಿಭಟನೆ

ಗೋಕರ್ಣ: 02 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಐಆರ್​ಬಿ ಕಂಪನಿ ವಿರುದ್ಧ ಗರ್ಗಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದ್ದಲ್ಲದೆ, ಬೆಟ್ಕುಳಿ ಗ್ರಾಮದಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಗೆ ತಡೆಯೊಡ್ಡಿದರು. ಜಿಪಂ ಸದಸ್ಯ ಪ್ರದೀಪ ನಾಯಕ ಮಾತನಾಡಿ, ಬರ್ಗಿಯಲ್ಲಿ ಅಗತ್ಯ ಕಾಮಗಾರಿ ಬಗ್ಗೆ ಐಆರ್​ಬಿ ನಿರ್ಲಕ್ಷ್ಯ ತೋರುತ್ತಿದೆ. ಬೀದಿ ದೀಪದ ವ್ಯವಸ್ಥೆ, ಗಟಾರ್ ನಿರ್ಮಾಣ

Read More...

'ಪೊಲೀಸರೇ ಭಕ್ಷಕರಾದ್ರೆ ಹೇಗೆ ಸರ್?': ಸಿದ್ದರಾಮಯ್ಯ ಮುಂದೆ ಮೃತ ಯುವಕನ ಸಂಬಂಧಿಕರ ಅಳಲು

ಮಂಗಳೂರು: 24 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಜಲೀಲ್ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಮೃತರ ಸಂಬಂಧಿಗಳು ಘಟನೆಯನ್ನು ವಿವರಿಸಿದರು. ಈ ವೇಳೆ ಮಹಿಳೆಯೊಬ್ಬರು ಮಾತನಾಡುತ್ತಾ, ಮನೆಯಿಂದ ಊಟ ಮಾಡಿ 5 ನಿಮಿಷದಲ್ಲಿ ಏನು ಗಲಾಟೆ? ಅಂತ ನೋಡಲು ಬಂದೆ. ಆಚೆ ಈಚೆ ನೋಡಲೂ ಇಲ್ಲ, ಅಷ್ಟರಲ್ಲೇ ಗೋಲಿಬಾರ್ ನಡೆದಿದೆ‌. ಪೊಲೀಸರು

Read More...
More
« First  <  Previous  Page 157 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا