Urdu   /   English   /   Nawayathi

ಬೇ ನ್ಯೂಸ್

‘ಪ್ರಧಾನಿ ಜೊತೆ ಮಾತನಾಡಲು ಸಿಎಂಗೆ ಭಯವಾದರೆ ಸರ್ವಪಕ್ಷ ನಿಯೋಗ ಕರೆದೊಯ್ಯಲಿ’

ಬೆಂಗಳೂರು: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಂತ್ರಿಗಳಿಲ್ಲದೆ, ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಿದ್ದಾರೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇನ್ನೂ ಇದೆಯೇ? ಎಂದು ಟ್ವೀಟ್‌ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ

Read More...

ಸುಖಾಸುಮ್ಮನೇ ಆರೋಪಗಳು ಬೇಡ

ಮುಂಡಗೋಡ: 20 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಚಿಗಳ್ಳಿ ಜಲಾಶಯದ ಒಡ್ಡು ಒಡೆದ ಬಗ್ಗೆ ಗ್ರಾಮಸ್ಥರು ನೀಡಿದ್ದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಪೊಲೀಸರು ಸಾಕ್ಷಿ ಕೇಳುತ್ತಿದ್ದಾರೆ. ಘಟನೆ ಕಂಡ ಪ್ರತ್ಯಕ್ಷ ಸಾಕ್ಷಿಗಳು ಇದ್ದಲ್ಲಿ ಪ್ರಕರಣಕ್ಕೆ ಪುಷ್ಟಿ ಸಿಗುತ್ತದೆ. ಸುಖಾಸುಮ್ಮನೇ ಯಾರದೋ ಮೇಲೆ ಆರೋಪಿಸುವುದು ಬೇಡ ಎಂದು ಚಿಗಳ್ಳಿ ಗ್ರಾಮಸ್ಥರು

Read More...

ಗೋವಾಕ್ಕೆ ತೆರಳಿ ರಕ್ತದಾನ... ರೋಗಿ ಪ್ರಾಣ ಉಳಿಸಿತು ಮಂಗಳೂರು ಯುವಕರ ತಂಡ...!

ಮಂಗಳೂರು: 08 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ರಕ್ತದಾನ ಶ್ರೇಷ್ಠ ದಾನ, ಇಂದು ಎಲ್ಲೆಡೆ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಹಾಗಾಗಿ ಇಲ್ಲಿನ ಯುವಕರ ತಂಡವೊಂದು ಎಲ್ಲರೂ ಮೆಚ್ಚುವಂತ ಮಾನವೀಯ ಕಾರ್ಯವೊಂದರ ಮೂಲಕ ಗಮನ ಸೆಳೆದಿದೆ. ಮಂಗಳೂರಿನ ಯುವಕರ ಈ ತಂಡ ಬರೋಬ್ಬರಿ 350 ಕಿ.ಮೀ. ದೂರ ಪ್ರಯಾಣ ಬೆಳೆಸಿ, ರಕ್ತದಾನ ಮಾಡುವ ಮೂಲಕ ರೋಗಿಯ ಜೀವವನ್ನು ಉಳಿಸಿದ್ದಾರೆ. ಬ್ಲಡ್ ಡೋನರ್ಸ್

Read More...
More
« First  <  Previous  Page 153 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا