Urdu   /   English   /   Nawayathi

ಬೇ ನ್ಯೂಸ್

ರಾಜ್ಯದ 7 ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಲಾಗಿದೆ: ಸಿಬಿಐ

ಬೆಂಗಳೂರು: 01 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳಷ್ಟೇ ಅಲ್ಲದೆ, ರಾಜ್ಯ 7 ಪ್ರಮುಖ ಸ್ವಾಮೀಜಿಗಳ ಟೆಲಿಫೋನ್ ಗಳನ್ನೂ ಕದ್ದಾಲಿಕೆ ಮಾಡಲಾಗಿದೆ ಎಂದು ಕೇಂದ್ರೀಯ ತನಿಖೆ ಸಂಸ್ಥೆ ಸೋಮವಾರ ಹೇಳಿದೆ. ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ರಾಜ್ಯದ 7 ಸ್ವಾಮೀಜಿಗಳು ಹಾಗೂ ಅವರ ಆತ್ಮೀಯರ ಫೋನ್

Read More...

ಕಾಮಗಾರಿ ಮುಗಿಸಿ ಟೋಲ್​ಗೇಟ್ ಆರಂಭಿಸಿ

ಭಟ್ಕಳ: 31 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಮಂದಗತಿಯಲ್ಲಿ ಸಾಗಿರುವ ಹೆದ್ದಾರಿ ವಿಸ್ತರಣೆ ಕಾಮಗಾರಿಗಳಿಗೆ ವೇಗ ನೀಡಿ, ಬೇಗ ಪೂರ್ಣಗೊಳಿಸಬೇಕು. ಬಳಿಕ ಟೋಲ್​ಗೇಟ್ ಆರಂಭಿಸಲು ಯೋಜನೆ ರೂಪಿಸಬೇಕು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಭಟ್ಕಳ ಗಡಿಭಾಗದ ಶಿರೂರಿನ ಟೋಲ್​ಗೇಟ್ ಬಳಿ ಬುಧವಾರ ಹಮ್ಮಿಕೊಂಡಿದ್ದ ಟೋಲ್ ಚಲೋ ಅಭಿಯಾನದಲ್ಲಿ ಅವರು ಮಾತನಾಡಿದರು.

Read More...

ವಿಜಯಪುರ: ಸಿಂದಗಿ, ಆಲಮೇಲ ಸುತ್ತ ಭೂಕಂಪದ ಅನುಭವ

ವಿಜಯಪುರ: 18 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ‌ಹಲವೆಡೆ ಬಾರಿ ಸದ್ದಿನೊಂದಿಗೆ ಭೂಕಂಪದ ಅನುಭವದಿಂದ ಜನರು ‌ಮನೆಗಳಿಂದ ಓಡಿ ಬಂದಿರುವ ಘಟನೆ ವರದಿಯಾಗಿದೆ. ಜಿಲ್ಲೆಯ‌ ಆಲಮೇಲ, ಸಿಂದಗಿ ತಾಲೂಕಿನ ದೇವಣಗಾಂವ, ಸೊನ್ನ, ಅಫ್ಜಲಪುರ, ಆಲಮೇಲ, ಕುಮಸಗಿ, ಬಮ್ಮನಳ್ಳಿ, ಕಡ್ಲೇವಾಡ, ಶಂಬೇವಾಡ, ಮೊರಟಗಿ ಗ್ರಾಮ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ಭೂಕಂಪನದ ಅನುಭವ ಆಗಿದೆ. ವಿಜಯಪುರ

Read More...
More
« First  <  Previous  Page 103 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا