Urdu   /   English   /   Nawayathi

ಬೇ ನ್ಯೂಸ್

ಕೇಳಿದ ಅಂತಾ ಅಪರಿಚಿತ ವ್ಯಕ್ತಿಗೆ ಮೊಬೈಲ್​​​ ಕೊಡುವ ಮುನ್ನ ಇರಲಿ ಎಚ್ಚರ... ಯಾಕಂದ್ರೆ?

ಹುಬ್ಬಳ್ಳಿ: 08 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಫೋನ್ ಮಾಡಿ ಕೊಡುವುದಾಗಿ ಹೇಳಿ ವ್ಯಕ್ತಿಯೋರ್ವ ಮೊಬೈಲ್ ತೆಗೆದುಕೊಂಡು ಓಡಿ ಹೋಗಲು ಯತ್ನಿಸಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಚನ್ನಾಪುರ ಗ್ರಾಮದ ನಿವಾಸಿ ಹನುಮಂತ ಎಂಬುವವರು ನಗರದ ಚೆನ್ನಮ್ಮ ವೃತ್ತದಲ್ಲಿ ನಿಂತಿದ್ದಾಗ ಅಪರಿಚಿತ ವ್ಯಕ್ತಿ ಬಂದು ಕರೆ ಮಾಡಬೇಕು, ಮೊಬೈಲ್​ ಕೋಡಿ ಎಂದು ಕೇಳಿದ್ದಾನೆ. ಬಳಿಕ ಮೊಬೈಲ್

Read More...

ಹಳದೀಪುರ ಸಮೀಪ ಕಾರು, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಆಸ್ಪತ್ರೆಗೆ ದಾಖಲು

ಹೊನ್ನಾವರ: 19 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಹಳದೀಪುರದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು. ಬೈಕ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದೆ. ಚತುಷ್ಪತ ಕಾಮಗಾರಿ ನಡೆಸಿ ರಸ್ತೆಯ ಮಧ್ಯದಲ್ಲಿ ರಸ್ತೆ ದಾಟಲು ಜಾಗ ಬಿಡಲಾಗಿದ್ದು ಈ ಜಾಗದಲ್ಲಿ ಅಪಘಾತ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಬೈಕ್ ಚಾಲಕ ಮಂಜುನಾಥ ಗೌಡ ಗಾಯಗೊಂಡಿದ್ದು ಹೊನ್ನಾವರ

Read More...

ಮಹಾರಾಜ ರೆಸ್ಟೊರೆಂಟ್​​ನಿಂದ ಸೆನೆಗಲ್​ವರೆಗೆ ಪೂಜಾರಿಯ ಭೂಗತ ಲೋಕ: ಗ್ಯಾಂಗ್​ಸ್ಟರ್​​ನ​ ಕ್ರೈಂ ಇತಿಹಾಸ ಬಿಚ್ಚಿಟ್ಟ ಎಡಿಜಿಪಿ

ಬೆಂಗಳೂರು: 24 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ದೇಶದ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್​ ರವಿ ಪ್ರಕಾಶ್ ಪೂಜಾರಿ ಬಂಧನದ ಬಗ್ಗೆ ಅಧಿಕೃತವಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಾಧ್ಯಮಗೋಷ್ಟಿ ನಡೆಸಿದರು. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 97 ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿ 1994

Read More...
More
« First  <  Previous  Page 69 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا