Urdu   /   English   /   Nawayathi

ಎಂಟಿಆರ್ ಹೋಟೆಲ್​​ಗೆ ತೆರಳಿ ಉಪಹಾರ ಸವಿದ ಸಿಎಂ ಬಿಎಸ್​​​ವೈ

share with us

ಬೆಂಗಳೂರು: 13 ಜೂನ್ 2020 (ಫಿಕ್ರೋಖಬರ್ ಸುದ್ದಿ) ಲಾಕ್​​ಡೌನ್ ಸಡಿಲಿಕೆಯಾದ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಹೋಟೆಲ್​ ತಿಂಡಿ ಸವಿದರು. ಲಾಲ್​​ಬಾಗ್ ಬಳಿಯ ಎಂಟಿಆರ್ ಹೋಟೆಲ್​​​​​ನಲ್ಲಿ ಉಪಹಾರ ಸೇವಿಸಿದರು. ನಗರದ ಯಡಿಯೂರು ವಾರ್ಡ್ ಬಳಿ ವಲ್ಲಭಭಾಯಿ ಅಕಾಡೆಮಿ ಕಟ್ಟಡ ಉದ್ಘಾಟಿಸಿ ವಾಪಸಾಗುವ ಸಂದರ್ಭದಲ್ಲಿ ಯಡಿಯೂರಪ್ಪ ಎಂಟಿಆರ್ ಹೋಟೆಲ್​​​​ಗೆ ಭೇಟಿ ನೀಡಿ ಬಿಸಿ ಬೇಳೆ‌ಬಾತ್ ತಿಂದರು. ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ್​​ಗೌಡ ಪಾಟೀಲ್ ಕೂಡ ಈ ವೇಳೆ ಸಾತ್ ನೀಡಿದರು. ಯಡಿಯೂರಪ್ಪ ಅವರು ಸಾಮಾನ್ಯವಾಗಿ ಆಗಾಗ ಈ ಹೋಟೆಲ್​​​ಗೆ ಹೋಗಿ ಉಪಹಾರ ಸವಿಯುತ್ತಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا