Urdu   /   English   /   Nawayathi

ರಸ್ತೆ ಸಂಚಾರದ ವೇಳೆ ಎಚ್ಚರಿಕೆ ಅಗತ್ಯ

share with us

ಹೊನ್ನಾವರ: 11 ಜೂನ್ 2020 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಹೊಸಪಟ್ಟಣದ ಸಮೀಪ ರಸ್ತೆಯ ಪಕ್ಕದ ಗುಡ್ಡದಿಂದ ಒಂದು ದೊಡ್ಡ ಗಾತ್ರದ ಕಲ್ಲಿನ ಬಂಡೆ ಉರುಳಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಸಂಚರಿಸುತ್ತಿದ್ದ ಬೈಕ್ ಸಂಪೂರ್ಣ ಹಾನಿಯಾಗಿದ್ದು, ಸವಾರನಿಗೆ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೈಕ್ ಸವಾರ ಗಿರೀಶ್ ನಾಯ್ಕ್ ಭಾರೀ ಅನಾಹುತದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಲ್ಲಿನ ಬಂಡೆ ರಸ್ತೆಗೆ ಉರುಳುವ ವೇಳೆ ಗಿರೀಶ್ ನಾಯ್ಕ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಬೈಕಿಗೆ ಬಂಡೆ ತಗುಲಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾರ್ಯ ನಡೆಯುತ್ತಿದ್ದು, ಮಈ ಹಿಂದೆಯೂ ರಸ್ತೆಯಲ್ಲಿ ಬಹಳಷ್ಟು ಸಾವು ನೋವುಗಳು ಉಂಡಾಗಿವೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا