Urdu   /   English   /   Nawayathi

ಪಾಕ್ ನಲ್ಲಿ ಗುರುದ್ವಾರದ ಮೇಲೆ ದಾಳಿ: ರಾಹುಲ್ ಗಾಂಧಿ ಖಂಡನೆ

share with us

ನವದೆಹಲಿ: 04 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದಲ್ಲಿ  ನಾಂಕನ್ ಸಾಹೇಬ್ ಗುರುದ್ವಾರದ ಮೇಲೆ ದಾಳಿಯನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದು, ಧರ್ಮಾಂಧತೆಯು ಅಪಾಯಕಾರಿ, ಧೀರ್ಘಕಾಲಿನ ವಿಷಕ್ಕೆ ಯಾವುದೇ ಗಡಿ ಇಲ್ಲ ಎಂದಿದ್ದಾರೆ. ನಂಕನಾ ಸಹಾಬ್ ಮೇಲಿನ ದಾಳಿ ಖಂಡನೀಯ ಮತ್ತು ನಿಸಂಶಯವಾಗಿ ಖಂಡಿಸಲೇಬೇಕಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Rahul Gandhi@RahulGandhi

The attack on Nankana Sahab is reprehensible & must be condemned unequivocally .

Bigotry is a dangerous, age old poison that knows no borders.

Love + Mutual Respect + Understanding is its only known antidote.

25.1K

1:32 PM - Jan 4, 2020

Twitter Ads info and privacy

8,437 people are talking about this

ಧರ್ಮಾಂಧತೆಯು ಅಪಾಯಕಾರಿ, ವಯಸ್ಸಾದ ಹಳೆಯ ವಿಷವಾಗಿದ್ದು ಅದು ಯಾವುದೇ ಗಡಿಗಳನ್ನು ತಿಳಿದಿಲ್ಲ. ಪ್ರೀತಿ, ಪರಸ್ಪರ ಗೌರವ, ತಿಳುವಳಿಕೆ ಅದರ ಏಕೈಕ ಪ್ರತಿವಿಷವಾಗಿದೆ ಎಂದು ಅವರು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا