Urdu   /   English   /   Nawayathi

ಹೆದ್ದಾರಿಯಲ್ಲಿ ಉರಿದು ಭಸ್ಮವಾದ ಬೈಕ್

share with us

ಕಾರವಾರ: 15 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಅಪಘಾತಕ್ಕೊಳಗಾದ ಬೈಕ್​ಗೆ ಸ್ಥಳದಲ್ಲೇ ಬೆಂಕಿ ಹತ್ತಿಕೊಂಡು ಸುಟ್ಟಿರುವ ಘಟನೆ ಸಿದ್ದಾಪುರ-ಕುಮಟಾ ನಡುವಿನ ದೊಡ್ಮನೆ ಘಟ್ಟದ ಬಳಿ ಸೋಮವಾರ ನಡೆದಿದೆ. ಸಿದ್ದಾಪುರದಲ್ಲಿ ಜಿಪಂ ಇಂಜಿನಿಯರ್ ಆಗಿರುವ ಮಣಿಕಂಠ ಪೂಜಾರಿ ಎಂಬುವರ ಬೈಕ್ ಸುಟ್ಟಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದಾರೆ. ಹೊನ್ನಾವರ ತಾಲೂಕಿನ ಕಡತೋಕದಿಂದ ಸಿದ್ದಾಪುರಕ್ಕೆ ಬಜಾಜ್ ವಿಕ್ರಾಂತ್ ಬೈಕ್​ನಲ್ಲಿ ತೆರಳುತ್ತಿದ್ದಾಗ ಹುಲ್ದಾರ್ ಗದ್ದೆ ಬಳಿ ಸ್ಕಿಡ್ ಆಗಿ ಬಿದ್ದರು. ಆಗ ನೋಡ ನೋಡುತ್ತಿದ್ದಂತೆಬೈಕ್​ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا