Urdu   /   English   /   Nawayathi

ಗೇರಸೊಪ್ಪ ಅಣೆಕಟ್ಟಿನಿಂದ 70,000 ಕ್ಯೂಸೆಕ್ ನೀರು ಬಿಡುಗಡೆ

share with us

ಗೇರಸೊಪ್ಪ: 08 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಲೆನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿರುವ ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡಲಾಗಿತ್ತು. ಆದ ಕಾರಣ ಉತ್ತರ ಕನ್ನಡ ಜಿಲ್ಲೆಯ ಗೇರಸೊಪ್ಪಾದಲ್ಲಿರುವ ಜಲಾಶಯದಿಂದ ಸುರಕ್ಷತೆಯ ಸಲುವಾಗಿ ಸುಮಾರು 75,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಗೇರಸೊಪ್ಪ ಅಣೆಕಟ್ಟಿನ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಸ್ಥಳಕ್ಕೆ ಹೊನ್ನಾವರ, ಭಟ್ಕಳದ ಶಾಸಕರಾದ ಸುನಿಲ್ ನಾಯ್ಕ್, ಡಿ,ಸಿ ಡಾ|| ಹರೀಶ್ ಕುಮಾರ್ ಮತ್ತು ಎ,ಸಿ ಸಾಜಿದ್ ಮುಲ್ಲಾ ಅವರು ಭೇಟಿಕೊಟ್ಟು ಚರ್ಚೆ ನಡೆಸಿದರು. ಅಣೆಕಟ್ಟಿನ ಅಕ್ಕಪಕ್ಕದ ಪ್ರದೇಶಗಳ ಸುರಕ್ಷತೆಯ ದೃಷ್ಟಿಯಿಂದ ಜಲಾಶಯದಿಂದ 75,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ ಎಂದು ತಿಳಿದು ಬಂದಿದೆ. 
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا