Urdu   /   English   /   Nawayathi

ಆಹಾರ ಅರಸುತ್ತಾ ರೆಸ್ಟೋರೆಂಟ್‌ಗೆ ನುಗ್ಗಿದ ಗಜರಾಜ...ವಿಡಿಯೋ

share with us

ಕೊಯಂಬತ್ತೂರು(ತಮಿಳುನಾಡು): 13 ಜುಲೈ 2019 (ಫಿಕ್ರೋಖಬರ್ ಸುದ್ದಿ) ಆಹಾರ ಅರಸುತ್ತಾ ಬಂದ ಗಜರಾಜ ನೇರವಾಗಿ ರೆಸ್ಟೋರೆಂಟ್​ ಒಂದಕ್ಕೆ ನುಗ್ಗಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ರೆಸ್ಟೋರೆಂಟ್​​​ಗೆ ಎಂಟ್ರಿ ನೀಡಿದ ಆನೆಗೆ ಆಹಾರಕ್ಕಾಗಿ ಹುಡುಕಾಡಿ ಏನೂ ಸಿಗದೆ ನಿರಾಶೆಯಿಂದ ಹಿಂತಿರುಗಿದೆ. ಮಾಹಿತಿಯ ಪ್ರಕಾರ, ಕೊಯಂಬತ್ತೂರು, ಅನಾಕ್ಕಟ್ಟಿ ಹಾಗೂ ಮಂಕರೈ ಸುತ್ತಮುತ್ತ ಐವತ್ತಕ್ಕೂ ಅಧಿಕ ಕಾಡಾನೆಗಳು ಸುತ್ತಾಡುತ್ತಿವೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا