Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
ವಿಜಯಪುರ: 20 ಮೇ (ಫಿಕ್ರೋಖಬರ್ ಸುದ್ದಿ) ‘ನಮ್ಮೂರಿನ ಜನರ ನೀರಿನ ಸಂಕಟ ಹೇಳತೀರದು. ಇದರ ನಿವಾರಣೆಗಾಗಿಯೇ ಕೊಳವೆಬಾವಿ ಕೊರೆಸಿದೆ. ಬಾವಿಯಲ್ಲಿ ನೀರು ಬಂದರೆ ಯಾರೊಬ್ಬರಿಗೂ ಇಲ್ಲ ಎನ್ನದೇ ನೀರು ನೀಡಬೇಕು ಎಂಬ ಸಂಕಲ್ಪ ಮಾಡಿಕೊಂಡಿದ್ದೆ. ಅದರಂತೆ ವರ್ಷದಿಂದಲೂ ಉಚಿತವಾಗಿ ನೀರು ಕೊಡುತ್ತಿರುವೆ’ ಎನ್ನುತ್ತಾರೆ ದೇವರಹಿಪ್ಪರಗಿ ತಾಲ್ಲೂಕಿನ ಜಾಲವಾದದ ನಜೀರ್ ಬಾವಿಕಟ್ಟಿ. ‘ಮುಂಜಾನೆ 5ರಿಂದ 8, ಮುಸ್ಸಂಜೆ 5ರಿಂದ ರಾತ್ರಿ 10ರ ತನಕವೂ ಕೊಳವೆಬಾವಿ ಬಳಿ ಜನರ ಪಾಳಿ. ರಸ್ತೆ ಬದಿಯುದ್ದಕ್ಕೂ ನೀರು ಗಾಡಿಗಳ ಸರತಿ ಇರುತ್ತದೆ. ರೊಕ್ಕ ಕೊಟ್ಟು, ಟ್ಯಾಂಕರ್ಗೆ ನೀರು ತುಂಬಿಕೊಳ್ತೀವಿ ಅಂದ್ರೂ ಕೊಟ್ಟಿಲ್ಲ. ರೊಕ್ಕಕ್ಕೆ ನೀರು ಮಾರಲ್ಲ’ ಎಂದು ನಜೀರ್ ‘ಪ್ರಜಾವಾಣಿ’ಗೆ ತಿಳಿಸಿದರು. ತಿಂಗಳಿಂದೀಚೆಗೆ ಗ್ರಾಮದ ಪರಮಾನಂದ ಹಂಗನಹಳ್ಳಿ ಸಹ ಬೋರ್ವೆಲ್ ಕೊರೆಸಿದ್ದು, ಗ್ರಾಮಸ್ಥರ ನೀರಿನ ದಾಹ ತೀರಿಸುತ್ತಿದ್ದಾರೆ. ಇದರಿಂದ ನಜೀರ್ಸಾಬ್ ಬೋರ್ವೆಲ್ ಮೇಲಿನ ಒತ್ತಡ ಕೊಂಚ ಕಡಿಮೆಯಾಗಿದೆ. ‘ಎಷ್ಟು ಅಲೆದಾಡಿದರೂ ನೀರು ಸಿಗ್ತಿರಲಿಲ್ಲ. ನಜೀರ್ಸಾಬ್, ಪರಮಾನಂದ ಉಚಿತವಾಗಿ ನೀರು ಕೊಡ್ತಿರೋದು ನಮ್ಗ ಬಂಗಾರ ಸಿಕ್ದಂಗಾಗೈತಿ’ ಎನ್ನುತ್ತಾರೆ ಜಾಲವಾದದ ಜೆ.ಬಿ.ಜನಗೊಂಡ.
ಪ್ರ, ವಾ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |