Urdu   /   English   /   Nawayathi

ದುಬೈನಿಂದ ದುರ್ಗಕ್ಕೆ ಬಂದು VOTE ಮಾಡಿದ ಯುವಕ!

share with us

ಚಿತ್ರದುರ್ಗ: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಇಲ್ಲಿನ ನಿವಾಸಿಯೊಬ್ಬರು ದುಬೈನಿಂದ ರಾಜ್ಯಕ್ಕೆ ಆಗಮಿಸಿ ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿದರು. ತಾಲೂಕಿನ ಭರಮಸಾಗರದ ನಿವಾಸಿ ರುದ್ರಮುನಿ ಇಂದು ಮತದಾನ ಮಾಡುವ ಮೂಲಕ ಮತದಾನದ ಹಕ್ಕಿನ ಮಹತ್ವ ಸಾರಿ ಮಾದರಿ ಪ್ರಜೆಯಾದರು. ದುಬೈಯ ಶೇಕ್ಸ್ ಬ್ಯಾಂಕ್​​​​ನಲ್ಲಿ ಕಾರ್ಯನಿರ್ವಹಿಸುತ್ತಿರುವ ರುದ್ರಮುನಿಯವರು ಭರಮಸಾಗರದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯ ಮಟಗಟ್ಟರ ಎಂಬಲ್ಲಿ ವೋಟ್ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا