Urdu   /   English   /   Nawayathi

ಅನಂತಪುರ ಬಳಿ ಮಿನಿಬಸ್​-ಲಾರಿ ಡಿಕ್ಕಿ: 7 ಮಂದಿ ಸಾವು, 9 ಜನರ ಸ್ಥಿತಿ ಗಂಭೀರ

share with us

ಅಮರಾವತಿ: 13 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತನಕಲ್ಲು ಬಳಿ ಮಿನಿ ಬಸ್​-ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಸಾವಿಗೀಡಾಗಿದ್ದು ಒಂಬತ್ತು ಮಂದಿ ಸ್ಥಿತಿ ಗಂಭೀರವಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

 

ANI✔@ANI

: 7 people dead, 9 seriously injured in collision between a minibus and a lorry on NH 42 near Tanakallu in Anantapur district. Injured admitted to a government hospital; Police present at the spot.

83

1:17 PM - Apr 12, 2019

26 people are talking about this

Twitter Ads info and privacy

ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತನಕಲ್ಲು ಬಳಿ ಅಪಘಾತಗಳು ಒಂದರ ಹಿಂದೊಂದು ಘಟಿಸುತ್ತಿವೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا