Urdu   /   English   /   Nawayathi

ಜಿಂಕೆ ನುಂಗಿದ ಹೆಬ್ಬಾವು!

share with us

ಗುಂಡ್ಲುಪೇಟೆ: 30 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನೀರು ಕುಡಿಯಲು ಬಂದ ಜಿಂಕೆಯೊಂದು ಹೆಬ್ಬಾವಿಗೆ ಬಲಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಒಳಭಾಗದಲ್ಲಿನ ಕಟ್ಟೆಯ ಬಳಿ ಈ ಘಟನೆ ನಡೆದಿದೆ. ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಈ ಪ್ರದೇಶದಲ್ಲಿ ಅರಣ್ಯದ ಒಳಭಾಗದ ನಂಜನಾಪುರ ಕೆರೆ ಬಳಿ ನ್ಯಾಚುರಾಲಿಸ್ಟ್‌ ಆಗಿರುವ ನಟರಾಜು ಬಂಡೀಪುರ ಅವರ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا