Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
ನವದೆಹಲಿ: 19 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಇರ್ಫಾನ್ ರಂಜಾನ್ ಶೇಖ್, 2017ರಲ್ಲಿ ಈತ ಕೇವಲ 14 ವರ್ಷದ ಬಾಲಕ. ಅಂದು ಆತ ತೋರಿದ ಶೌರ್ಯ , ಸಾಹಸದಿಂದ ಇಂದು ಶೌರ್ಯ ಚಕ್ರ ಪುರಸ್ಕಾರ ಅರಸಿ ಬಂದಿದೆ. ರಾಷ್ಟ್ರಪತಿಗಳಿಂದ ಶ್ರೇಷ್ಠ ಪುರಸ್ಕಾರ ಸ್ವೀಕರಿಸುವಾಗ ಅವರಲ್ಲಿ ಹೆಮ್ಮೆ ಪ್ರಕಾಶಿಸುತ್ತಿತ್ತು.
ಅಂದು ಆಗಿದ್ದೇನು?
2017 ಅಕ್ಟೋಬರ್ ತಿಂಗಳ ಒಂದು ದಿನ ಜಮ್ಮು ಮತ್ತು ಕಾಶ್ಮೀರದಲ್ಲಿನ ಇರ್ಫಾನ್ ಮನೆಯ ಮುಂದೆ ದೊಡ್ಡದಾದ ಶಬ್ದ ಕೇಳಿಸಿತ್ತು. ಏನದು ಎಂದು ನೋಡಲು ಮನೆಗೆ ಬಾಗಿಲು ತೆರೆದ ಇರ್ಫಾನ್ ಎದುರು ಮೂವರು ಸಶಸ್ತ್ರಧಾರಿ ಉಗ್ರರು ರಕ್ಕಸರಂತೆ ನಿಂತಿದ್ದರು. ಅವರ ಬಳಿಯಿದ್ದ ಭಾರಿ ಪ್ರಮಾಣದ ರೈಫಲ್ಗಳು, ಗ್ರನೇಡ್ಗಳನ್ನು ಆ ವಯಸ್ಸಿನಲ್ಲಿ ಬೇರೆ ಯಾರಾದರೂ ಕಂಡಿದ್ದರೆ ಅಲ್ಲೆ ಪ್ರಜ್ಞೆ ತಪ್ಪುತ್ತಿದ್ದರು. ಆದರೆ ಇರ್ಫಾನ್ ಯಾವುದನ್ನೂ ಲೆಕ್ಕಿಸದೇ ಧೈರ್ಯದಿಂದ ಉಗ್ರರ ಮೇಲೆ ಎರಗಿದ್ದರು. ರಾಜಕೀಯ ಹೋರಾಟಗಾರರಾಗಿದ್ದ ಇರ್ಫಾನ್ ತಂದೆ ಮೊಹಮ್ಮದ್ ರಂಜಾನ್ ಶೇಖ್ರನ್ನು ಕೊಲ್ಲಲೆಂದೇ ಅಂದು ರಾತ್ರಿ ಉಗ್ರರು ಮನೆಗೆ ನುಗ್ಗಿದ್ದರು. ತಂದೆಗೆ ಅಪಾಯವಾಗಬಾರದೆಂದು ಇರ್ಫಾನ್ ಉಗ್ರರನ್ನು ಬಾಗಿಲ ಬಳಿಯೇ ತಡೆದು , ಓಡಿಸಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದರು. ಉಗ್ರರು ನಿರಂತರವಾಗಿ ಗುಂಡಿನ ದಾಳಿಗೆ ಮುಂದಾದಾಗ ಇರ್ಫಾನ್ ತಂದೆ ರಂಜಾನ್ ಸಹ ಉಗ್ರರ ಮೇಲೆರಗಿ ಹೋರಾಡಿದ್ದರು. ಆದರೆ ಹೊಡೆದಾಟದಲ್ಲಿ ರಂಜಾನ್ ಗಂಭೀರವಾಗಿ ಗಾಯಗೊಂಡಿದ್ದರು. ಇರ್ಫಾನ್ ನಡೆಸಿದ ದಾಳಿಗೆ ಓರ್ವ ಉಗ್ರ ಕೂಡ ಗಾಯಗೊಂಡಿದ್ದ. ಇದಾದ ನಂತರ ಇರ್ಫಾನ್ ಸ್ಥಳೀಯರಿಗೆ ಹೀರೋ ಆಗಿದ್ದಾರೆ. ಅವರ ಧೈರ್ಯ, ಸಾಹಸದ ಕತೆ ಎಲ್ಲೆಡೆ ಹರಡಿತು. ಇಂದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ರಾಷ್ಟ್ರಪತಿಗಳಿಂದ ಶೌರ್ಯ ಚಕ್ರ ಸ್ವೀಕರಿಸಿ, ಯುವಕರಿಗೆ ಮಾದರಿ ಎನಿಸಿದರು.
ANI
✔
@ANI
#WATCH President Ram Nath Kovind confers Shaurya Chakra award upon Irfan Ramzan Sheikh of Jammu & Kashmir, for foiling an attack by three terrorists on his house in 2017 when he was 14 years old.
7,802
11:30 AM - Mar 19, 2019
2,818 people are talking about this
Twitter Ads info and privacy
View image on Twitter
View image on Twitter
President of India
✔
@rashtrapatibhvn
President Kovind presents Shaurya Chakra to Irfan Ramzan Sheikh. He exhibited courage and maturity and fought off militants, safeguarding the life of his father and other family members in Jammu & Kashmir
1,556
1:05 PM - Mar 19, 2019
319 people are talking about this
Twitter Ads info and privacy
ಈ, ಇ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |