Urdu   /   English   /   Nawayathi

ಮೋದಿ ಸಂಸತ್‌ ಕ್ಷೇತ್ರದಲ್ಲಿ ಜ್ಯುನಿಯರ್ ಇಂದಿರಾ : ನಾಳೆ ಪ್ರಿಯಾಂಕಾ ಗಂಗಾ ಯಾತ್ರೆ

share with us

ಲಖನೌ: 17 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ ನಾಳೆ ಗಂಗಾ ನದಿ ಮೂಲಕ ಪ್ರಯಾಗ್​ರಾಜ್‌ನಿಂದ ವಾರಣಾಸಿಗೆ ಪ್ರಯಾಣ ಮಾಡಲಿದ್ದು, ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭ ಮಾಡಲಿದ್ದಾರೆ. ಇದಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ​ಉತ್ತರ ಪ್ರದೇಶದ ಜನರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್​ನ ಸೈನಿಕಳಾಗಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬದಲಾವಣೆಗಾಗಿ ನಾನು ನಿಮ್ಮೊಂದಿಗೆ ಕೈ ಜೋಡಿಸುತ್ತಿದ್ದೇನೆ. ರೈತರು, ಯುವಕರು, ಮಹಿಳೆಯರು, ಮಧ್ಯಮ ವರ್ಗದವರು ಹಲವು ಸಮಸ್ಯೆಗಳನ್ನ ಎದುರಿಸುತಿದ್ದಾರೆ. ಅವುಗಳನ್ನ ಹಂಚಿಕೊಳ್ಳಲು ಕಾಯುತಿದ್ದಾರೆ. ರಾಜ್ಯ ಸರ್ಕಾರದಿಂದ ಜನ ಶೋಷಣೆಗೆ ಒಳಪಟ್ಟಿದ್ದಾರೆ ಎಂದಿದ್ದಾರೆ.

View image on Twitter

hemanta mitra@hemantamitra

Smt @priyankagandhi Ji’s Open Letter to the people of Uttar Pradesh.

12:59 PM - Mar 17, 2019

See hemanta mitra's other Tweets

Twitter Ads info and privacy

ಗಂಗೆ ಸತ್ಯ ಮತ್ತು ಸಮಾನತೆಯ ಸಂಕೇತ. ಗಂಗೆ ಜನರಲ್ಲಿ ತಾರತಮ್ಯ ಮಾಡೋದಿಲ್ಲ. ಉತ್ತರಪ್ರದೇಶದ ಜನರಿಗೆ ಗಂಗಾ ಬೆಂಬಲವಿದೆ. ಆ ಗಂಗೆಯ ಸಹಾಯದೊಂದಿಗೆ ನಿಮ್ಮನ್ನು ತಲುಪಲು ಬರುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ನಾಳೆಯಿಂದ ಮಾರ್ಚ್‌20ರ ವರೆಗೆ ಪ್ರಿಯಾಂಕಾ ಗಾಂಧಿ, ಗಂಗಾ ನದಿ ಮೂಲಕ ಪ್ರಯಾಣ ಮಾಡಲಿದ್ದಾರೆ. 

View image on TwitterView image on Twitter

Congress✔@INCIndia

Smt @priyankagandhi arrives at Lucknow airport to an abundance of love from state leaders.

4,267

11:03 AM - Mar 17, 2019

1,515 people are talking about this

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا