Urdu   /   English   /   Nawayathi

ಮಳೆ ತಂದ ದುರಂತ: ಗೋಡೆ ಕುಸಿದು ಬಾಲಕ ಸಾವು

share with us

ತೀರ್ಥಹಳ್ಳಿ: 16 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ತಾಲೂಕಿನ ಕೋಣಂದೂರು ಗ್ರಾಮದಲ್ಲಿ ಮನೆಗೋಡೆ ಕುಸಿದ ಸಂದರ್ಭ ಐದರ ಹರಯದ ಬಾಲಕ ಸಾವಪ್ಪಿದ ಕಳವಳಕಾರಿ ಘಟನೆ ಗುರುವಾರ ಬೆಳಿಗ್ಗೆ ವರದಿಯಾಗಿದೆ. ಮೃತ ಬಾಲಕನನ್ನು ಅಯೂಬ್ ಮತ್ತು ಶಫಿಯಾ ದಂಪತಿಯ ಮಗು ಮಸೂದ್ ಎಂದು ಗುರುತಿಸಲಾಗಿದೆ.

ಬಾಲಕ ಮಸೂದ್ ಕಾಫಿ ಕುಡಿಯುತ್ತಿದ್ದ ಸಂದರ್ಭ ಗೋಡೆ ಕುಸಿದು ಮೈಮೇಲೆ ಬಿದ್ದಿತ್ತು. ಈ ಅನಿರೀಕ್ಷಿತ ಘಟನೆಯಿಂದ ಕೂಲಿ ಕಾರ್ಮಿಕ ಕುಟುಂಬ ದಿಗ್ಭ್ರಮೆಗೊಂಡಿದ್ದು, ಮಗನನ್ನು ನೋಡನೋಡುತ್ತಿದ್ದಂತೆ ಕಳೆದುಕೊಂಡ ಪೋಷಕರ ದು:ಖ ಮುಗಿಲುಮುಟ್ಟಿದೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا