Urdu   /   English   /   Nawayathi

ಐಟಿ ಕೇಸ್‌ನಲ್ಲಿ ಷರತ್ತು ಬದ್ಧ ಜಾಮೀನು;ಬಂಧನ ಭೀತಿಯಿಂದ ಪಾರಾದ ಡಿಕೆಶಿ

share with us

ಬೆಂಗಳೂರು: 02 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಐವರಿಗೆ ಆರ್ಥಿಕ ಅಪರಾಧಗಳ ಕೋರ್ಟ್‌ ಗುರುವಾರ ಷರತ್ತು ಬದ್ಧ  ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಡಿಕೆಶಿ ಆಪ್ತ ಸಚಿನ್‌ ನಾರಾಯಣ್‌, ಉದ್ಯಮಿ ಸುನೀಲ್‌ ಕುಮಾರ್‌ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ಎನ್‌.ರಾಜೇಂದ್ರನ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. 

ಸಚಿನ್‌ ನಾರಾಯಣ್‌ ಕೇಸ್‌ಗೆ ಹೈಕೋರ್ಟ್‌ನಲ್ಲಿ ತಡೆ  ಹಾಕಿರುವ ಕಾರಣಕ್ಕೆ ಹೈಕೋರ್ಟ್‌ನ ಮುಂದಿನ ತೀರ್ಪಿನ ವರೆಗೆ ಕಾಯಲು ಆರ್ಥಿಕ ಅಪರಾಧಗಳ ಕೋರ್ಟ್‌ ನಿರ್ಧರಿಸಿದೆ.

ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕ ಸೆಪ್ಟಂಬರ್‌ 20 ಕ್ಕೆ ವಿಚಾರಣೆಯನ್ನು ಮುಂದೂಡಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا