Urdu   /   English   /   Nawayathi

ಕಮಲಾ ಮಿಲ್ಸ್‌ ಅಗ್ನಿ ದುರಂತ: ಅಗ್ನಿ ಶಾಮಕ ದಳದ ಅಧಿಕಾರಿಗೆ ಬೇಲ್‌

share with us

ಮುಂಬಯಿ: 28 ಜೂನ್ (ಫಿಕ್ರೋಖಬರ್ ಸುದ್ದಿ) ಕಮಲಾ ಮಿಲ್ಸ್‌ ಅಗ್ನಿ ದುರಂತಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಮುಂಬಯಿ ಅಗ್ನಿ ಶಾಮಕ ದಳದ ಅಧಿಕಾರಿ ರಾಜೇಂದ್ರ ಪಾಟೀಲ್‌ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಕಮಲಾ ಮಿಲ್ಸ್‌ ಭೀಕರ ಅಗ್ನಿ  ದುರಂತಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟವರಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿ ಪಾಟೀಲ್‌ ಕೂಡ ಒಬ್ಬರಾಗಿದ್ದರು. 

ಜಸ್ಟಿಸ್‌ ಎ ಎಸ್‌ ಗಡ್ಕರಿ ಅವರು ಪಾಟೀಲರ ವಕೀಲರ ವಾದದಲ್ಲಿ ಹುರುಳಿರುವುದನ್ನು  ಪುರಸ್ಕರಿಸಿ ಜಾಮೀನು ಮಂಜೂರು ಮಾಡಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا