Urdu   /   English   /   Nawayathi

ಉಪ್ಪು ನೀರಿನಿಂದ 50 ಎಕರೆ ಬೆಳೆ ನಾಶ

share with us

ಗೋಕರ್ಣ: 11 ಜೂನ್ (ಫಿಕ್ರೋಖಬರ್ ಸುದ್ದಿ) ತಾಲೂಕಿನ ಬಾವಿ ಕೊಡ್ಲಾ ಎಂಬಲ್ಲಿ ರೈತರು ಬೆಳೆದ ತರಕಾರಿ ಗದ್ದೆಗೆ ಉಪ್ಪು ನೀರು ನುಗ್ಗಿ ರೈತರಿಗೆ ಸುಮಾರು ಐವತ್ತು ಎಕರೆ ಬೆಳೆ ನಾಶವಾಗಿದೆ ಎಂದು ಹೇಳಲಾಗಿದೆ. ರೈತರ ಹೇಳಿಕೆಯ ಪ್ರಕಾರ ಈ ರೀತಿಯ ತೊಂದರೆ ಅವರಿಗೆ ಪ್ರತಿ ವರ್ಷ ಎದುರಿಸಬೇಕಾಗುತ್ತಿದೆ. ಮಾಸ್ಕೇರಿ ಗ್ರಾಮ ಪಂಚಾಯ್ತಿಗೆ ಹಲವು ಬಾರಿ ದೂರು ನೀಡಿದರೂ ಇದಕ್ಕೆ ಪರಿಹಾರ ಮಾತ್ರ ಸಿಗಲಿಲ್ಲ ಎಂದು ಸ್ಥಳೀಯ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا