Urdu   /   English   /   Nawayathi

ದಲಿತರನ್ನು ಶುದ್ಧೀಕರಿಸಲು ನಾನು ದೇವರಲ್ಲ : ಉಮಾ ಭಾರತಿ

share with us

ಛತರ್‍ಪುರ್(ಮ.ಪ್ರ.): 03 ಮೇ (ಫಿಕ್ರೋಖಬರ್ ಸುದ್ದಿ) ದಲಿತರ ಜೊತೆಯಲ್ಲಿ ಭೋಜನ ಸೇವಿಸಿದಾಕ್ಷಣ ಅವರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವೆ ಹಾಗೂ ಬಿಜೆಪಿ ನಾಯಕ ಉಮಾ ಭಾರತಿ ಹೇಳಿದ್ಧಾರೆ. ಮಧ್ಯಪ್ರದೇಶದ ಛತರ್‍ಪುರ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರೊಂದಿಗೆ ಊಟ ಮಾಡಿದ ಕೂಡಲೇ ಅವರನ್ನು ಶುದ್ಧೀಕರಿಸಲು ಸಾಧ್ಯವಿಲ್ಲ. ದಲಿತರೇ ನಮ್ಮ ಮನೆಗೆ ಬಂದು ಜೊತೆಜೊತೆಗೆ ಆಹಾರ ಸೇವಿಸಿದರೆ, ಆಗ ಅವರು ಶುದ್ಧೀಕರಣಗೊಳ್ಳುತ್ತಾರೆ ಎಂದು ತಿಳಿಸಿದರು. ದಲಿತರು ನನ್ನ ಮನೆಗೆ ಬಂದಾಗ, ಅವರಿಗೆ ನಾನೇ ಸೇವೆ ಮಾಡಿದರೆ ನನ್ನ ಮನೆಗೆ ಒಳ್ಳೆಯದಾಗುತ್ತದೆ. ನಮ್ಮ ಕೈಯಿಂದ ಆಹಾರ ತಯಾರಿಸಿ, ದಲಿತರಿಗೆ ನೀಡಿದಾಗ ಅವರು ಶುದ್ಧರಾಗುತ್ತಾರೆ ಎಂದು ಉಮಾ ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا