Urdu   /   English   /   Nawayathi

ಸಹಿ ನಕಲಿ ಆರೋಪ: ರಾಜ್ಯಪಾಲ ವಾಲಾ ಪುತ್ರ ದೂರು

share with us

ರಾಜ್‌ಕೋಟ್‌: 01 ಮೇ (ಫಿಕ್ರೋಖಬರ್ ಸುದ್ದಿ) ತನ್ನ ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯಪಾಲ ವಿ.ಆರ್‌.ವಾಲಾ ಅವರ ಪುತ್ರ ಭವದೀಪ್‌ ವಾಲಾ ಮೂವರ ವಿರುದ್ಧ ದೂರು ನೀಡಿದ್ದಾರೆ. 43 ಲಕ್ಷ ರೂ. ಚೆಕ್‌ ನೀಡಿಕೆ ಪ್ರಕರಣದಲ್ಲಿ ಸೌರಾಷ್ಟ್ರ ಎಣ್ಣೆ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಶಮೀರ್‌ ಶಾ, ಅವರ ಕಿರಿಯ ಸಹೋದರ, ಗುಜರಾತ್‌ನ ಅಮ್ರೇಲಿಯಲ್ಲಿರುವ ಉದ್ಯಮ ಪಾಲುದಾರ ಪ್ರಭಾತ್‌ ರಾಜೋದಿಯಾ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ.

2006 ಏ.1ರಿಂದ 2014 ಮಾ.31ರ ವರೆಗೆ ಶಮೀರ್‌ ಶಾ ಮಾಲೀಕತ್ವದ ಎಣ್ಣೆ ಗಿರಣಿಯಲ್ಲಿ ಪಾಲುದಾರನಾಗಿದ್ದೆ. ಪಾಲುದಾರಿಕೆ ತ್ಯಜಿಸಿದ ಬಳಿಕವೂ ಮೂವರು ತಮ್ಮ ನಕಲಿ ಸಹಿ ಬಳಸಿ ಖಾತೆಯಿಂದ 43 ಲಕ್ಷ ರೂ. ಪಡೆಯಲು ಮಂದಾಗಿದ್ದರು ಎಂದು ಭವದೀಪ್‌ ವಾಲಾ ಆರೋಪಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا