Urdu   /   English   /   Nawayathi

ಬೇ ನ್ಯೂಸ್

ಭಗವಾನ್ ಹತ್ಯೆಗೆ ಸಂಚು: 9 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು: 21 ಜುಲೈ (ಫಿಕ್ರೋಖಬರ್ ಸುದ್ದಿ) ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್​ ಹತ್ಯೆಗೆ ಸಂಚು ಪ್ರಕರಣ ಸಂಬಂಧಿಸಿದಂತೆ ಒಂಬತ್ತು ಜನ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ವಿಜಯಪುರದ ರತ್ನಾಪುರ ಗ್ರಾಮದ ಮನೋಹರ್​ ಯಡವೆ ಸೇರಿ ಒಂಬತ್ತು ಜನ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್​ಸಲ್ಲಿಕೆಯಾಗಿದ್ದು ಹತ್ಯೆಗೆ ಸಂಚು ಆರೋಪದಡಿ ಗೌರಿ ಲಂಕೇಶ್​ ಪ್ರಕರಣದ ಪ್ರಮುಖ ಆರೋಪಿ

Read More...

3 ತಿಂಗಳಲ್ಲಿ 8 ದಶಲಕ್ಷ ಪ್ರಯಾಣಿಕರ ಸೆಳೆದ ಕೆಂಪೇಗೌಡ ವಿಮಾನ ನಿಲ್ದಾಣ: ಹೊಸ ದಾಖಲೆ

ಬೆಂಗಳೂರು: 07 ಆಗಸ್ಟ್ (ಫಿಕ್ರೋಖಬರ್ ಸುದ್ದಿ) 3 ತಿಂಗಳುಗಳಲ್ಲಿ 8 ದಶಲಕ್ಷ ಪ್ರಯಾಣಿಕರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆಯನ್ನು ಬರೆದಿದೆ.  2018-19 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 2 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಿದ್ದು, ವಾರ್ಷಿಕ ಶೇ.32.9ರಷ್ಟು ಪ್ರಗತಿ ಸಾಧಿಸುವ ಮೂಲಕ ದಾಖಲೆ

Read More...

ಮತ್ಸ್ಯಗಂಧ ರೈಲಿನಲ್ಲಿ ಕದ್ದು ಪರಾರಿಯಾಗುತ್ತಿದ್ದ ಕಳ್ಳರ ಬಂಧನ

ಭಟ್ಕಳ: 07ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಮತ್ಸ್ಯಗಂಧ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಬ್ಯಾಗನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಶನಿವಾರದಂದು ಭಟ್ಕಳ ರೈಲ್ವೇ ಪೋಲೀಸರು ಬಂಧಿಸಿದ್ದಾರೆ. ಪ್ರಯಾಣಿಕರು ಮತ್ಸ್ಯಗಂಧ ರೈಲಿನಲ್ಲಿ ಉಡುಪಿಗೆ ಬಂದು ಇಳಿದು ತಮ್ಮ ಸಾಮಾನುಗಳನ್ನು ಇಳಿಸುವ ವೇಳೆ ತಮ್ಮ ಕುಟುಂಬ ಸಮೇತ ಗೋವಾ ತೆರಳುತ್ತಿದ್ದ ಆರೋಪಿಗಳಿಬ್ಬರು

Read More...
More
<  Previous  Page 2 of 200  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا