Urdu   /   English   /   Nawayathi

ದೇಶ

ರೈತರ ಸಾಲ ಮನ್ನಾ ಮಾಡದಿರುವುದೇ ಆರ್ಥಿಕತೆ ಹಿಂದುಳಿಯಲು ಕಾರಣವಂತೆ: ರಾಹುಲ್​ ಗಾಂಧಿ!

ನವದೆಹಲಿ: 20 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) 2014ರ ನಂತರ ಭಾರತದ ಆರ್ಥಿಕತೆ ಇಷ್ಟೊಂದು ಹಿಂದುಳಿಯಲು ಏನು ಕಾರಣ ಎಂಬುದರ ಕುರಿತು ರಾಹುಲ್​ ಗಾಂಧಿ ಮಾತನಾಡಿದ್ದಾರೆ. ತಾವು ಅಮೆರಿಕದ ಫೇಮಸ್​ ಅರ್ಥಶಾಸ್ತ್ರಜ್ಞರ ಬಳಿ ಇದರ ಬಗ್ಗೆ ಕೇಳಿದಾಗ, ಅವರು ಮಾತು ಕೇಳಿ ನನಗೂ ಆಶ್ಚರ್ಯವಾಯ್ತು. 2004-2014ರಲ್ಲಿ ನರೇಗಾ ಹಾಗೂ ರೈತರ ಸಾಲ ಮನ್ನಾ ಮಾಡಿದ್ದಕ್ಕಾಗಿ ದೇಶದ ಆರ್ಥಿಕತೆ ಅತಿ ವೇಗವಾಗಿ ಅಭಿವೃದ್ಧಿ

Read More...

'ಅಯೋಧ್ಯೆ ತೀರ್ಪಿನ ಬಗ್ಗೆ ಅನಗತ್ಯ ಹೇಳಿಕೆ ಬೇಡ': ಸಚಿವರಿಗೆ ಮೋದಿ ಕಟ್ಟಪ್ಪಣೆ

ನವದೆಹಲಿ: 07 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಇದಕ್ಕೂ ಮುನ್ನ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟಪ್ಪಣೆಯೊಂದನ್ನು ಹೊರಡಿಸಿದ್ದಾರೆ. ಅಯೋಧ್ಯೆ ಭೂವಿವಾದ ಎರಡು ಕೋಮಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಚಾರ. ಈ ಬಗ್ಗೆ ತೀರ್ಪಿನ ಮುನ್ನ ಅಥವಾ ನಂತರದಲ್ಲಿ ಅನಗತ್ಯ

Read More...

ಪರ್ಯಾಯ ಇಂಧನ ತೈಲ ಬಳಕೆಗೆ ಕೇಂದ್ರ ಸರ್ಕಾರ ಚಿಂತನೆ

ಪುಣೆ: 02 ಜೂನ್ (ಫಿಕ್ರೋಖಬರ್ ಸುದ್ದಿ) ಪೆಟ್ರೋಲ್ ಮತ್ತು ಡೀಸೆಲ್ ತೈಲ ದರ ಏರಿಕೆ ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಈ ಇಂಧನಕ್ಕೆ ಪರ್ಯಾಯ ತೈಲ ಬಳಕೆಯನ್ನು ಶಾಶ್ವತ ಪರಿಹಾರಿವಾಗಿ ಕಂಡುಕೊಳ್ಳಬೇಕಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಅವರು,

Read More...
More
« First  <  Previous  Page 139 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا