Urdu   /   English   /   Nawayathi

ಇಸ್ಲಾಮಿಕ್ ವರ್ಲ್ಡ್

ಕಂಬೀಪುರ ಬಳಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು

ರಾಮನಗರ: ಕಾಡಾನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದು, ಶನಿವಾರ ಕಾಣಿಸಿಕೊಂಡಿವೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಹೊರ ಬಂದಿರುವ ಎರಡು ಕಾಡಾನೆಗಳು, ಕೆಂಗೇರಿ ಹಾಗೂ ಕುಂಬಳಗೂಡು ಸಮೀಪದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಕಂಬೀಪುರ ಬಳಿ

Read More...

ಡ್ರಗ್ಸ್‌ ಕಳ್ಳಸಾಗಣೆ: DU, JNU, Amity ವಿದ್ಯಾರ್ಥಿಗಳು ಸೆರೆ

ಹೊಸದಿಲ್ಲಿ: 31 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಮಾದಕ ದ್ರವ್ಯ ಹೊಂದಿದ ಕಾರಣಕ್ಕೆ ನರ್ಕಾಟಿಕ್ಸ್‌ ಕಂಟ್ರೋಲ್‌ ಬ್ಯೂರೋ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ ಅವರಲ್ಲಿದ್ದ 1.140 ಕೆಜಿ ಕನಾಬೀಸ್‌ ಮತ್ತು ಮೂರು ಎಲ್‌ಎಸ್‌ಡಿ ಬ್ಲಾಟ್‌ ಪೇಪರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.  ನಾಲ್ವರು ಬಂಧಿತರಲ್ಲಿ ಇಬ್ಬರು ದಿಲ್ಲಿ ವಿಶ್ವವಿದ್ಯಾಲಯದ ಹಿಂದು ಕಾಲೇಜಿನ

Read More...

ಕುಂಪಲ : ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ಬೆಂಕಿ

ಉಳ್ಳಾಲ: 01 ಜನುವರಿ  (ಫಿಕ್ರೋಖಬರ್ ಸುದ್ದಿ) ಕುಂಪಲದ ಕೃಷ್ಣನಗರದ ಬಳಿ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾವೊಂದಕ್ಕೆ ದುಷ್ಕರ್ಮಿಗಳು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷ್ಣನಗರ ನಿವಾಸಿ ಸ್ಟಾನಿ ಡಿ'ಸೋಜಾ ಅವರು ಶನಿವಾರ ಸಂಜೆ ಮನೆ ಅಂಗಳದಲ್ಲಿ ರಿಕ್ಷಾವನ್ನು ತಂದು

Read More...
Page 1 of 1 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا