Urdu   /   English   /   Nawayathi

ದೇಶ

ಅವನೂ ಮನುಷ್ಯನಲ್ವಾ.. ಪೊಲೀಸರಾ ಇಲ್ಲ ಗೂಂಡಾಗಳಾ.. ಮಾನವೀಯತೆ ಬೇಡವಾ..

ನವದೆಹಲಿ: 18 ಜೂನ್ 2019 (ಫಿಕ್ರೋಖಬರ್ ಸುದ್ದಿ) ಪೊಲೀಸ್‌ ವಾಹನಕ್ಕೆ ಆಟೋ ಡಿಕ್ಕಿ ಹೊಡೀತು ಎಂದು ಆರೋಪಿಸಿ ಮಾನವೀಯತೆ ಮರೆತು ಸಿಖ್‌ ಆಟೋ ಡ್ರೈವರ್‌ ಮೇಲೆ ಹಲ್ಲೆ ಮಾಡಿದ್ದ ನವದೆಹಲಿಯ ಮುಖರ್ಜಿನಗರ ಪೊಲೀಸ್‌ ಠಾಣೆಯ ಮೂವರು ಪೊಲೀಸರು ಅಮಾನತಾಗಿದ್ದಾರೆ. ಸಿಖ್‌ ಆಟೋ ಡ್ರೈವರ್‌ ಮತ್ತು ಆತನ ಮಗನ ಮೇಲೆ ಲಾಠಿಯಿಂದ ಅಮಾನವೀಯವಾಗಿ ಹಲ್ಲೆ ಮಾಡಿದ್ದ ಮೂವರು ಪೊಲೀಸ್ ಪೇದೆಗಳನ್ನ

Read More...

ಕರ್ನಾಟಕ ರಾಜಕೀಯ ಬಿಕ್ಕಟ್ಟು : ಲೋಕಸಭೆಯಲ್ಲಿ ಕಾಂಗ್ರೆಸ್ ಸಭಾ ತ್ಯಾಗ, ಮನೆಯನ್ನು ಸರಿಯಾಗಿಟ್ಟುಕೊಳ್ಳಿ- ರಾಜನಾಥ್

ನವದೆಹಲಿ: 09 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟು ಲೋಕಸಭೆಯಲ್ಲಿ ಇಂದು ಸಹ ಪ್ರತಿಧ್ವನಿಸಿತು. ಬಿಜೆಪಿ ಕುದುರೆ ವ್ಯಾಪಾರ ರಾಜಕಾರಣಕ್ಕೆ ಮುಂದಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು. ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್,  ನಿಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು

Read More...

ನಗದು ಅಭಾವ ನೀಗಿಸಲು ದಿನದ 24 ಗಂಟೆಯೂ ನೋಟುಗಳ ಮುದ್ರಣ

ನವದೆಹಲಿ: 19 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ದೇಶದಲ್ಲಿ ನಗದು ಅಭಾವ ಮತ್ತು ಎಟಿಎಂಗಳು ಖಾಲಿ ಖಾಲಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ತನ್ನ ಎಲ್ಲ ನಾಲ್ಕು ಮುದ್ರಣ ಘಟಕಗಳ ಮೂಲಕ 500 ಮತ್ತು 200 ರೂ.ಗಳ ನೋಟುಗಳ ಸಂಖ್ಯೆಯನ್ನು ಹೆಚ್ಚಿಸಿಲು ದಿನದ 24 ತಾಸುಗಳೂ ಕಾರ್ಯನಿರ್ವಹಿಸುತ್ತಿದೆ.  ದೇಶದಲ್ಲಿ ಸುಮಾರು 70,000 ಕೋಟಿ ರೂ.ಗಳ ಕರೆನ್ಸಿ ಕೊರತೆ ಉಂಟಾಗಿದೆ ಎಂಬ ವರದಿ

Read More...
More
« First  <  Previous  Page 136 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا