Urdu   /   English   /   Nawayathi

ದೇಶ

ಜೋಸೆಫ್‌ಗೆ ಬಡ್ತಿ ಶಿಫಾರಸು: ಮರಳಿ ಕಳಿಸಲು ನಿರ್ಧಾರ

ನವದೆಹಲಿ: 12 ಮೇ (ಫಿಕ್ರೋಖಬರ್ ಸುದ್ದಿ) ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ಮಾಡಿರುವ ಶಿಫಾರಸನ್ನು ಕೇಂದ್ರಕ್ಕೆ ಮರಳಿ ಕಳುಹಿಸಲು ಕೊಲಿಜಿಯಂ (ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸದಸ್ಯರಾಗಿರುವ ಶಿಫಾರಸು ಸಮಿತಿ)

Read More...

ಎಲ್‌ಇಟಿ ಉಗ್ರ ನವೀದ್, ಇಬ್ಬರು ಸ್ಥಳೀಯ ಉಗ್ರರಿಂದ ಶುಜಾತ್ ಬುಖಾರಿ ಹತ್ಯೆ: ಪೊಲೀಸ್

ಶ್ರೀನಗರ: 28 ಜೂನ್ (ಫಿಕ್ರೋಖಬರ್ ಸುದ್ದಿ) ಲಷ್ಕರ್ -ಇ- ತೊಯಿಬಾ ಉಗ್ರ ನವೀದ್ ಜಟ್ಟ್ ಹಾಗೂ ಇತರ ಇಬ್ಬರು ಸ್ಥಳೀಯ ಉಗ್ರರು ಸೇರಿ 'ರೈಸಿಂಗ್ ಕಾಶ್ಮೀರ್‌' ದಿನಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಬುಧವಾರ ಕಾಶ್ಮೀರ ಪೊಲೀಸ್ ಮೂಲಗಳು ತಿಳಿಸಿವೆ. ಪಾಕಿಸ್ತಾನ ಮೂಲದ ನವೀದ್ ಜಟ್ಟ್ ಕಳೆದ ಫೆಬ್ರವರಿ 6ರಂದು ಶ್ರೀನಗರದ

Read More...

ಬಿಹಾರದಲ್ಲಿ 29 ಬಾಲಕಿಯರ ರೇಪ್ ಪ್ರಕರಣ ಸಿಬಿಐ ತನಿಖೆಗೆ ಹಸ್ತಾಂತರ

ಪಾಟ್ನಾ: 26 ಜುಲೈ (ಫಿಕ್ರೋಖಬರ್ ಸುದ್ದಿ) ಬಿಹಾರದ ಮುಝಾಫರ್‍ಪುರ್ ಜಿಲ್ಲೆಯ ರಾಜ್ಯ ಸರ್ಕಾರದ ಆಶ್ರಯ ಗೃಹವೊಂದರಲ್ಲಿ 29 ಅಪ್ರಾಪ್ತೆಯರ ಮೇಲೆ ನಡೆದ ಅತ್ಯಾಚಾರ ಮತ್ತು ಶೋಷಣೆ ಪ್ರಕರಣಗಳ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಶಿಫಾರಸು ಮಾಡಿದ್ದಾರೆ. ಇಡೀ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಕೃತ್ಯಗಳ ಕುರಿತು ಸಿಬಿಐ ತನಿಖೆಗೆ ಆದೇಶ

Read More...
More
« First  <  Previous  Page 114 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا