Urdu   /   English   /   Nawayathi

ದೆಹಲಿ ಹಿಂಸಾಚಾರಕ್ಕೆ ಖಂಡನೆ...ಎಸ್​ಡಿಪಿಐ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ

share with us

ಮಂಗಳೂರು: 27 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ)ದೆಹಲಿ ಹಿಂಸಾಚಾರ, ಗಲಭೆ ಖಂಡಿಸಿ ಎಸ್​ಡಿಪಿಐ ವತಿಯಿಂದ ನಗರದ ಪುರಭವನದ ಬಳಿ‌ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ದೆಹಲಿಯಲ್ಲಿ ನಡೆದ ಹಿಂಸಾಚಾರ ಹಾಗೂ ಹತ್ತಾರು ಮಂದಿ ಹತ್ಯೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا