Urdu   /   English   /   Nawayathi

ಮೀನುಗಾರಿಕೆಗೆಂದು ನೀರಿಗಳಿದ ಭಟ್ಕಳದ ಮೀನುಗಾರ ನಾಪತ್ತೆ

share with us

ಭಟ್ಕಳ: 21 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮಂಗಳವಾರದಂದು ಬೆಳಿಗ್ಗೆ ಭಟ್ಕಳ ತಾಲೂಕಿನಲ್ಲಿ ಮೀನುಗಾರನೊಬ್ಬ ಮೀನುಗಾರಿಕೆಗೆಂದು ಸಮುದ್ರದಲ್ಲಿ ಇಳಿದಿದ್ದು, ಸಂಜೆಯವರೆಗೂ ಮಳರದ ಕಾರಣ ಆತನ ಸ್ನೇಹಿತರು ಮತ್ತು ಮನೆಯವರು ಪೋಲೀಸರಿಗೆ ದೂರು ನೀಡಿದರು. ನಂತರ ಸ್ಥಳೀಯರು ನೀರಿಗಳಿದು ಆತನನ್ನು ಹುಡುಕಲು ಯತ್ನಿಸಿದ ವೇಳೆ ಸಮುದ್ರದ ಮಧ್ಯದಲ್ಲಿ ದೋಣಿ ಮುಗುಚಿರುವುದು ಕಂಡು ಬಂದಿದ್ದು, ದೋಣಿಯನ್ನು ನೀರಿನಿಂದ ಮೇಲಕ್ಕೆ ಎತ್ತಿ ಆತನನ್ನು ಹುಡುಕುವ ಕಾರ್ಯ ಮುಂದುವರೆಸಿದ್ದಾರೆ. ಕಾಣೆಯಾದ ಮೀನುಗಾರ ಭಟ್ಕಳ ತಾಲೂಕಿನ ಬೆಳ್ನಿಯ ನಿವಾಸಿ ದುರ್ಗಪ್ಪ ಮೊಗೇರ್ ಎಂದು ತಿಳಿದುಬಂದಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا