Urdu   /   English   /   Nawayathi

ಸಮುದ್ರದಲ್ಲಿ ಮೀನುಗಾರರಿಗೆ ಹೇರಳವಾಗಿ ದೊರಕಿದ ಮೀನುಗಳು

share with us

ಭಟ್ಕಳ: 19 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯ ಕಾರಣ ಸರ್ಕಾರದಿಂದ ಸಮುದ್ರದಲ್ಲಿ ಇಳಿಯುವುದನ್ನು ನಿಷೇಧಿಸಲಾಗಿತ್ತು. ಆಗಸ್ಟ್ 1ರ ವರೆಗೆ ನಿಷೇಧ ಜಾರಿಯಲ್ಲಿತ್ತು. ನಿರಂತರ ಮಳೆ ಹಾಗೂ ಗಾಳಿಯಿದ್ದ ಕಾರಣ ಮೀನುಗಾರಿಕೆಗಾಗಿ ಜನ ನೀರಿನಲ್ಲಿ ಇಳಿಯದೇ, ಮಳೆಯ ಪ್ರಮಾಣ ಕಡಿಮೆಯಾಗಲು ನಿರೀಕ್ಷಿಸುತ್ತಿದ್ದರು. ಶನಿವಾರದಂದು ಮಳೆಯ ಪ್ರಮಾಣ ಕಡಿಮೆಯಾದ ನಂತರ ಮೀನುಗಾರಿಕೆಗೆಂದು ಇಳಿದ ಮೀನುಗಾರರಿಗೆ ದೊಡ್ಡ ಪ್ರಮಾಣದಲ್ಲಿ ಮೀನುಗಳು ದೊರಕಿದ್ದು, ಮೀನಿನ ದರ ಸಹ ಕಡಿಮೆಯಾಗಿದೆ. ಇದರಿಂದ ಮೀನುಗಾರರು ಸಂತೋಷಗೊಂಡಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا